<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Alva&#039;s Education Trust</title>
	<atom:link href="http://alvas.org/feed/" rel="self" type="application/rss+xml" />
	<link>http://alvas.org</link>
	<description>Just another WordPress site</description>
	<lastBuildDate>
	Tue, 01 Oct 2019 13:00:44 +0000	</lastBuildDate>
	<language>en-US</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=5.1.2</generator>
	<item>
		<title>ʻಪ್ಲೇ ಬಟನ್ʻ ಶಾರ್ಟ್ ಫಿಲ್ಮ್ ಫೆಸ್ಟಿವಲ್ -2019</title>
		<link>http://alvas.org/news-events/%ca%bb%e0%b2%aa%e0%b3%8d%e0%b2%b2%e0%b3%87-%e0%b2%ac%e0%b2%9f%e0%b2%a8%e0%b3%8d%ca%bb-%e0%b2%b6%e0%b2%be%e0%b2%b0%e0%b3%8d%e0%b2%9f%e0%b3%8d-%e0%b2%ab%e0%b2%bf%e0%b2%b2%e0%b3%8d%e0%b2%ae%e0%b3%8d/</link>
				<comments>http://alvas.org/news-events/%ca%bb%e0%b2%aa%e0%b3%8d%e0%b2%b2%e0%b3%87-%e0%b2%ac%e0%b2%9f%e0%b2%a8%e0%b3%8d%ca%bb-%e0%b2%b6%e0%b2%be%e0%b2%b0%e0%b3%8d%e0%b2%9f%e0%b3%8d-%e0%b2%ab%e0%b2%bf%e0%b2%b2%e0%b3%8d%e0%b2%ae%e0%b3%8d/#respond</comments>
				<pubDate>Tue, 01 Oct 2019 13:00:44 +0000</pubDate>
		<dc:creator><![CDATA[alvas]]></dc:creator>
				<category><![CDATA[News & Events]]></category>

		<guid isPermaLink="false">http://alvas.org/?p=2060</guid>
				<description><![CDATA[ವಿದ್ಯಾಗಿರಿ: ಸಿನಿಮಾಗಳು ಸಮಾಜದ ಅತೀ ಮುಖ್ಯ ಸಂವಹನ ಮಾಧ್ಯಮ. ಆದ್ದರಿಂದ ಸಿನಿಮಾಗಳಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡಾಗ ಸಮಾಜಕ್ಕೆ ಮೌಲ್ಯಾಧಾರಿತ ಸಂದೇಶಗಳನ್ನು ನೀಡಲು ಸಾಧ್ಯ ಎಂದು ಎಸ್.ಡಿ.ಎಮ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಎನ್.ಕೆ ಪದ್ಮನಾಭ್ ಹೇಳಿದರು. ಇವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ʻಅಭಿವ್ಯಕ್ತಿʻ ವೇದಿಕೆಯಡಿಯಲ್ಲಿ ನಡೆದ ʻಪ್ಲೇ ಬಟನ್ʻ ಶಾರ್ಟ್ ಫಿಲ್ಮ್ ಫೆಸ್ಟಿವಲ್ -2019ನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮುಖ್ಯವಾಹಿನಿಯ ವಾಣಿಜ್ಯ ಸಿನಿಮಾಗಳಲ್ಲಿ ಗಾಂಧೀಜಿಯ ತತ್ವಗಳು ಮರೆಯಾಗಿದ್ದು, ಅದು ಕೇವಲ ಕಿರುಚಿತ್ರ [&#8230;]]]></description>
								<content:encoded><![CDATA[
<a href='http://alvas.org/news-events/%ca%bb%e0%b2%aa%e0%b3%8d%e0%b2%b2%e0%b3%87-%e0%b2%ac%e0%b2%9f%e0%b2%a8%e0%b3%8d%ca%bb-%e0%b2%b6%e0%b2%be%e0%b2%b0%e0%b3%8d%e0%b2%9f%e0%b3%8d-%e0%b2%ab%e0%b2%bf%e0%b2%b2%e0%b3%8d%e0%b2%ae%e0%b3%8d/attachment/img_0967/'><img width="300" height="200" src="http://alvas.org/wp-content/uploads/2019/10/IMG_0967-300x200.jpg" class="attachment-medium size-medium" alt="" srcset="http://alvas.org/wp-content/uploads/2019/10/IMG_0967-300x200.jpg 300w, http://alvas.org/wp-content/uploads/2019/10/IMG_0967-768x512.jpg 768w, http://alvas.org/wp-content/uploads/2019/10/IMG_0967-1024x683.jpg 1024w" sizes="(max-width: 300px) 100vw, 300px" /></a>
<a href='http://alvas.org/news-events/%ca%bb%e0%b2%aa%e0%b3%8d%e0%b2%b2%e0%b3%87-%e0%b2%ac%e0%b2%9f%e0%b2%a8%e0%b3%8d%ca%bb-%e0%b2%b6%e0%b2%be%e0%b2%b0%e0%b3%8d%e0%b2%9f%e0%b3%8d-%e0%b2%ab%e0%b2%bf%e0%b2%b2%e0%b3%8d%e0%b2%ae%e0%b3%8d/attachment/img_0998/'><img width="300" height="200" src="http://alvas.org/wp-content/uploads/2019/10/IMG_0998-300x200.jpg" class="attachment-medium size-medium" alt="" srcset="http://alvas.org/wp-content/uploads/2019/10/IMG_0998-300x200.jpg 300w, http://alvas.org/wp-content/uploads/2019/10/IMG_0998-768x512.jpg 768w, http://alvas.org/wp-content/uploads/2019/10/IMG_0998-1024x683.jpg 1024w" sizes="(max-width: 300px) 100vw, 300px" /></a>

<p style="text-align: justify;">ವಿದ್ಯಾಗಿರಿ: ಸಿನಿಮಾಗಳು ಸಮಾಜದ ಅತೀ ಮುಖ್ಯ ಸಂವಹನ ಮಾಧ್ಯಮ. ಆದ್ದರಿಂದ ಸಿನಿಮಾಗಳಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡಾಗ ಸಮಾಜಕ್ಕೆ ಮೌಲ್ಯಾಧಾರಿತ ಸಂದೇಶಗಳನ್ನು ನೀಡಲು ಸಾಧ್ಯ ಎಂದು ಎಸ್.ಡಿ.ಎಮ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಎನ್.ಕೆ ಪದ್ಮನಾಭ್ ಹೇಳಿದರು.<br />
ಇವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ʻಅಭಿವ್ಯಕ್ತಿʻ ವೇದಿಕೆಯಡಿಯಲ್ಲಿ ನಡೆದ ʻಪ್ಲೇ ಬಟನ್ʻ ಶಾರ್ಟ್ ಫಿಲ್ಮ್ ಫೆಸ್ಟಿವಲ್ -2019ನ್ನು ಉದ್ಘಾಟಿಸಿ ಮಾತನಾಡಿದರು.<br />
ಇತ್ತೀಚಿನ ದಿನಗಳಲ್ಲಿ ಮುಖ್ಯವಾಹಿನಿಯ ವಾಣಿಜ್ಯ ಸಿನಿಮಾಗಳಲ್ಲಿ ಗಾಂಧೀಜಿಯ ತತ್ವಗಳು ಮರೆಯಾಗಿದ್ದು, ಅದು ಕೇವಲ ಕಿರುಚಿತ್ರ ಹಾಗೂ ಕಲಾಚಿತ್ರಗಳಿಗೆ ಸೀಮಿತವಾಗಿವೆ. ಆದರೆ ಗಾಂಧಿ ತತ್ವಗಳು ಎಲ್ಲ ಕಾಲಕ್ಕೂ ಸಲ್ಲುವಂತದ್ದು. ಆದ್ದರಿಂದ ಸಿನಿಮಾಗಳನ್ನು ನಿರ್ಮಿಸುವ ಮೊದಲು ಗಾಂಧೀಜಿ ಹಾಗೂ ಟಾಲ್‍ಸ್ಟಾಯ್‍ರಂತಹ ತತ್ವಜ್ಞಾನಿಗಳನ್ನು ಸರಿಯಾಗಿ ಅರಿತುಕೊಳ್ಳುವುದು ಮುಖ್ಯ. ಭವಿಷ್ಯದಲ್ಲಿ ನಿರ್ಮಾಣವಾಗುವ ಸಿನಿಮಾಗಳು ಇಂತಹ ತತ್ವಗಳನ್ನು ಅನುಸರಿಸಿದರೆ ಮಾತ್ರ ಈ ಸಮಾಜ ಶಾಂತಿ ಹಾಗೂ ನೆಮ್ಮದಿಯ ಪಥದಲ್ಲಿ ಸಾಗುತ್ತದೆ ಎಂದರು.<br />
ಸಿನಿಮಾ ಫೆಸ್ಟಿವಲ್‍ನಲ್ಲಿ ಗಾಂಧೀಜಿಯ ತತ್ವಗಳನ್ನು ಬಿಂಬಿಸುವಂತಹ ನೂರು ರೂಪಾಯಿ, ದ ಅದರ್ ಪೇರ್, ಹ್ಯೂಮನ್-ನೇಚರ್, ಸ್ಟೋರಿ ಆಫ್ ಫಾರ್ಮರ್ ಕಿರುಚಿತ್ರಗಳನ್ನು ಪ್ರದರ್ಶಿಸಿ, ಅವುಗಳ ಕುರಿತು ಸಂಪನ್ಮೂಲಗಳೊಡೊನೆ ವಿದ್ಯಾರ್ಥಿಗಳು ಸಂವಾದ ನಡೆಸಿದರು.<br />
ಕಾರ್ಯಕ್ರಮದಲ್ಲಿ ವಿಭಾಗ ಸಂಯೋಜಕರಾದ ಶ್ರೀನಿವಾಸ್ ಪೆಜತ್ತಾಯ, ಉಪನ್ಯಾಸಕಿ ಶ್ರೀಗೌರಿ ಜೋಶಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ ವಿದ್ಯಾರ್ಥಿನಿ ಶ್ರೀರಕ್ಷಾ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.</p>
<p style="text-align: justify;">
ಬಾಕ್ಸ್<br />
 ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆಯ ಹಿನ್ನಲೆಯಲ್ಲಿ ನೀಡಿದ ಕಾರ್ಯ ಯೋಜನೆ<br />
 ವಿದ್ಯಾರ್ಥಿಗಳೇ ಸಂಯೋಜಕರಾಗಿ ಆಯೋಜಿಸಿದ ಕಾರ್ಯಕ್ರಮ<br />
 ಒಂದಲ್ಲ ಒಂದು ಗಾಂಧಿ ತತ್ವವನ್ನು ಪಾಲಿಸುತ್ತವೆ ಎಂದು ವಿದ್ಯಾರ್ಥಿಗಳಿಂದ ಪ್ರಮಾಣ ವಚನ</p>
]]></content:encoded>
							<wfw:commentRss>http://alvas.org/news-events/%ca%bb%e0%b2%aa%e0%b3%8d%e0%b2%b2%e0%b3%87-%e0%b2%ac%e0%b2%9f%e0%b2%a8%e0%b3%8d%ca%bb-%e0%b2%b6%e0%b2%be%e0%b2%b0%e0%b3%8d%e0%b2%9f%e0%b3%8d-%e0%b2%ab%e0%b2%bf%e0%b2%b2%e0%b3%8d%e0%b2%ae%e0%b3%8d/feed/</wfw:commentRss>
		<slash:comments>0</slash:comments>
							</item>
		<item>
		<title>ಆಳ್ವಾಸ್ ಯಕ್ಷಗಾನ ಚಿಕ್ಕಮೇಳಕ್ಕೆ ಚಾಲನೆ</title>
		<link>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%af%e0%b2%95%e0%b3%8d%e0%b2%b7%e0%b2%97%e0%b2%be%e0%b2%a8-%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b3%87%e0%b2%b3/</link>
				<comments>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%af%e0%b2%95%e0%b3%8d%e0%b2%b7%e0%b2%97%e0%b2%be%e0%b2%a8-%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b3%87%e0%b2%b3/#respond</comments>
				<pubDate>Tue, 01 Oct 2019 12:53:53 +0000</pubDate>
		<dc:creator><![CDATA[alvas]]></dc:creator>
				<category><![CDATA[News & Events]]></category>

		<guid isPermaLink="false">http://alvas.org/?p=2056</guid>
				<description><![CDATA[ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ದೀಂ ಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜನೆ ವಿದ್ಯಾರ್ಥಿ ಕಲಾವಿದರು ಪ್ರಸ್ತುತಪಡಿಸುವ ಯಕ್ಷಗಾನ ಚಿಕ್ಕಮೇಳ ತಂಡಕ್ಕೆ ರಾಜ್ಯ ಸಚಿವ ಸಿ.ಟಿ ರವಿ ಅವರು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರ ಹಂಸನಗರದಲ್ಲಿರುವ ನಿವಾಸದಲ್ಲಿ ಸೋಮವಾರ ಚಾಲನೆ ನೀಡಿದರು. ಶ್ರೀವತ್ಸ, ಭುವನ್, ರಜತ್ ಶಬರೀಶ್ ಮುಮ್ಮೇಳ ಕಲಾವಿದರಾಗಿ, ಮನ್ವಿತ್ ಶೆಟ್ಟಿ (ಭಾಗವತಿಕೆ) ಸವಿನಯ್ ನೆಲ್ಲಿತೀರ್ಥ (ಚೆಂಡೆ), ಯಜ್ಞೇಶ್ ರೈ (ಮದ್ದಳೆ), ಕೀರ್ತನ್ (ಚಕ್ರತಾಳ) ಕಲಾವಿದರಾಗಿ ಯಕ್ಷಗಾನ ಪ್ರದರ್ಶನ ನೀಡಿದರು. ಮಂಗಳೂರು [&#8230;]]]></description>
								<content:encoded><![CDATA[
<a href='http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%af%e0%b2%95%e0%b3%8d%e0%b2%b7%e0%b2%97%e0%b2%be%e0%b2%a8-%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b3%87%e0%b2%b3/attachment/alvas-chikkamela-1/'><img width="300" height="132" src="http://alvas.org/wp-content/uploads/2019/10/Alvas-Chikkamela-1-300x132.jpg" class="attachment-medium size-medium" alt="" srcset="http://alvas.org/wp-content/uploads/2019/10/Alvas-Chikkamela-1-300x132.jpg 300w, http://alvas.org/wp-content/uploads/2019/10/Alvas-Chikkamela-1-768x338.jpg 768w, http://alvas.org/wp-content/uploads/2019/10/Alvas-Chikkamela-1.jpg 1024w" sizes="(max-width: 300px) 100vw, 300px" /></a>
<a href='http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%af%e0%b2%95%e0%b3%8d%e0%b2%b7%e0%b2%97%e0%b2%be%e0%b2%a8-%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b3%87%e0%b2%b3/attachment/alvas-chikkamela-2/'><img width="300" height="200" src="http://alvas.org/wp-content/uploads/2019/10/Alvas-Chikkamela-2-300x200.jpg" class="attachment-medium size-medium" alt="" srcset="http://alvas.org/wp-content/uploads/2019/10/Alvas-Chikkamela-2-300x200.jpg 300w, http://alvas.org/wp-content/uploads/2019/10/Alvas-Chikkamela-2-768x511.jpg 768w, http://alvas.org/wp-content/uploads/2019/10/Alvas-Chikkamela-2.jpg 1024w" sizes="(max-width: 300px) 100vw, 300px" /></a>

<p style="text-align: justify;">ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ದೀಂ ಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜನೆ ವಿದ್ಯಾರ್ಥಿ ಕಲಾವಿದರು ಪ್ರಸ್ತುತಪಡಿಸುವ ಯಕ್ಷಗಾನ ಚಿಕ್ಕಮೇಳ ತಂಡಕ್ಕೆ ರಾಜ್ಯ ಸಚಿವ ಸಿ.ಟಿ ರವಿ ಅವರು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರ ಹಂಸನಗರದಲ್ಲಿರುವ ನಿವಾಸದಲ್ಲಿ ಸೋಮವಾರ ಚಾಲನೆ ನೀಡಿದರು.<br />
ಶ್ರೀವತ್ಸ, ಭುವನ್, ರಜತ್ ಶಬರೀಶ್ ಮುಮ್ಮೇಳ ಕಲಾವಿದರಾಗಿ, ಮನ್ವಿತ್ ಶೆಟ್ಟಿ (ಭಾಗವತಿಕೆ) ಸವಿನಯ್ ನೆಲ್ಲಿತೀರ್ಥ (ಚೆಂಡೆ), ಯಜ್ಞೇಶ್ ರೈ (ಮದ್ದಳೆ), ಕೀರ್ತನ್ (ಚಕ್ರತಾಳ) ಕಲಾವಿದರಾಗಿ ಯಕ್ಷಗಾನ ಪ್ರದರ್ಶನ ನೀಡಿದರು.<br />
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ, ಯಕ್ಷಗಾನ ಮೇಳಗಳ ಯಜಮಾನ ಕಿಶಾನ್ ಹೆಗ್ಡೆ, ಸಂಸ್ಕಾರ ಭಾರತಿಯ ಚಂದ್ರಶೇಖರ್, ನಿತ್ಯಾನಂದ ರಾವ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ.ವಿನಯ್ ಆಳ್ವ, ಆಳ್ವಾಸ್ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಉಪನ್ಯಾಸ ಗುರುಪ್ರಸಾದ್ ಭಟ್ ಹಾಗೂ ಶ್ರೀಕಾಂತ್ ಉಪಸ್ಥಿತರಿದ್ದರು.</p>
]]></content:encoded>
							<wfw:commentRss>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%af%e0%b2%95%e0%b3%8d%e0%b2%b7%e0%b2%97%e0%b2%be%e0%b2%a8-%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b3%87%e0%b2%b3/feed/</wfw:commentRss>
		<slash:comments>0</slash:comments>
							</item>
		<item>
		<title>ರಾಜ್ಯದ ನೆರೆ ಸಂತ್ರಸ್ತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ 50 ಲಕ್ಷ ಪರಿಹಾರ ಘೋಷಣೆ</title>
		<link>http://alvas.org/news-events/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6-%e0%b2%a8%e0%b3%86%e0%b2%b0%e0%b3%86-%e0%b2%b8%e0%b2%82%e0%b2%a4%e0%b3%8d%e0%b2%b0%e0%b2%b8%e0%b3%8d%e0%b2%a4%e0%b2%b0%e0%b2%bf%e0%b2%97%e0%b3%86/</link>
				<comments>http://alvas.org/news-events/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6-%e0%b2%a8%e0%b3%86%e0%b2%b0%e0%b3%86-%e0%b2%b8%e0%b2%82%e0%b2%a4%e0%b3%8d%e0%b2%b0%e0%b2%b8%e0%b3%8d%e0%b2%a4%e0%b2%b0%e0%b2%bf%e0%b2%97%e0%b3%86/#respond</comments>
				<pubDate>Mon, 30 Sep 2019 14:47:07 +0000</pubDate>
		<dc:creator><![CDATA[alvas]]></dc:creator>
				<category><![CDATA[News & Events]]></category>
		<category><![CDATA[Showcase]]></category>

		<guid isPermaLink="false">http://alvas.org/?p=2052</guid>
				<description><![CDATA[ವಾರ್ಷಿಕ ರೂ.33.85 ಕೋಟಿ ವಾರ್ಷಿಕ ಕೊಡುಗೆಗಳ ಲೋಕಾರ್ಪಣೆ]]></description>
								<content:encoded><![CDATA[<p><img class="aligncenter wp-image-2053 size-large" src="http://alvas.org/wp-content/uploads/2019/09/Alvas-Social-Work-2-1024x512.jpg" alt="" width="640" height="320" srcset="http://alvas.org/wp-content/uploads/2019/09/Alvas-Social-Work-2-1024x512.jpg 1024w, http://alvas.org/wp-content/uploads/2019/09/Alvas-Social-Work-2-300x150.jpg 300w, http://alvas.org/wp-content/uploads/2019/09/Alvas-Social-Work-2-768x384.jpg 768w" sizes="(max-width: 640px) 100vw, 640px" /></p>
<p style="text-align: justify;"><span style="font-size: large;"><b>ವಾರ್ಷಿಕ ರೂ.33.85 ಕೋಟಿ ವಾರ್ಷಿಕ ಕೊಡುಗೆಗಳ ಲೋಕಾರ್ಪಣೆ</b></span><br />
ಮೂಡುಬಿದಿರೆ : ಸಮಾಜದಿಂದ ಪಡೆದುದನ್ನು ಸಮಾಜಕ್ಕೆ ಮರುಕಳಿಸಬೇಕೆನ್ನುವ ಸಂಸ್ಥೆ ಆಳ್ವಾಸ್.  ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕøತಿಕವಾದ ಆಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ ಸಮಾಜಕ್ಕೆ ನಿಜವಾದ ಆಸ್ತಿಗಳನ್ನಾಗಿ ರೂಪಿಸುವ ಕನಸು, ಅದಕ್ಕೆ ಪೂರಕವಾದ ಕೆಲಸವನ್ನು ಮಾಡುವ ಮೂಲಕ ರಾಜ್ಯದಲ್ಲಿ ಅತ್ಯಂತ ಅನುಕರಣೀಯ ವ್ಯಕ್ತಿ ಮೋಹನ ಆಳ್ವ ಮತ್ತು ಸಂಸ್ಥೆ ಆಳ್ವಾಸ್ ಆಗಿದ್ದು ವಾರ್ಷಿಕವಾಗಿ ರೂ. 33.85 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿಗಳು ಹಾಗೂ ಸಮಾಜದ ಸೇವೆಯನ್ನು ಮಾಡುವಂತಹ ಉತ್ತಮ ಹಾಗೂ ಅಪರೂಪದ ಕೆಲಸವನ್ನು ಮಾಡುತ್ತಿರುವ ಆಳ್ವಾಸ್‍ಗೆ ಸದಾ ಬೆಂಬಲ ನೀಡುತ್ತೇವೆ ಎಂದು ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.<br />
ಅವರು ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಸೋಮವಾರ ಆಯೋಜಿಸಲಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50ಲಕ್ಷ ನೆರವು ಘೋಷಣೆ ಹಾಗೂ ಪ್ರತಿಷ್ಠಾನದ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕೊಡುಗೆಗಳ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು<br />
ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಶಿಕ್ಷಣ ಸಂಸ್ಥೆ. ಸರ್ಕಾರಿ ಸಮ್ಮೇಳನವನ್ನೇ ಮೀರುವಂತೆ ವ್ಯವಸ್ಥಿತ ರೀತಿಯಲ್ಲಿ ಸಾಹಿತ್ಯ, ಸಾಂಸ್ಕøತಿಕ ಉತ್ಸವ ಆಯೋಜನೆ ಮಾಡುತ್ತಿರುವುದು ಮಾದರಿ ಕೆಲಸ. ಸಮಗ್ರ ಶಿಕ್ಷಣ ಪರಿಕಲ್ಪನೆಯ ಶಿಕ್ಷಣ ವ್ಯವಸ್ಥೆ ಆಳ್ವಾಸ್‍ನಲ್ಲಿ ಸಿಗುತ್ತಿರುವುದು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಆಶಾದಾಯಕ ಬೆಳವಣಿಗೆ ಎಂದರು.<br />
ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಮುಖ್ಯ ಅತಿಥಿಯಾಗಿ ಮಾತನಾಡಿ, ವ್ಯಕ್ತಿ ಹಾಗೂ ಸಂಸ್ಥೆಗಳ ಒಳ್ಳೆಯ ಗುಣಗಳ ಆಧಾರದಲ್ಲಿ ನಾವು ಗುರುತಿಸಿ ಗೌರವಿಸಬೇಕಾಗಿದೆ. ಮಾಧ್ಯಮಗಳು ಯಾವಾಗ ಸಕಾರತ್ಮಕ ಸುದ್ದಿಗಳನ್ನು ಮುಖಪುಟದಲ್ಲಿ ಲೀಡ್ ಸುದ್ದಿಯಾಗಿ, ಸುದ್ದಿವಾಹಿನಿಗಳು ಬ್ರೇಕಿಂಗ್ ನ್ಯೂಸ್ ಆಗಿ ಕೊಡುತ್ತದೋ ಅವಾಗ ಜನರು ಕೂಡ ಸಕಾರತ್ಮವಾಗಿರುತ್ತಾರೆ. ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ಉಚಿತ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವುದು ಲೀಡ್ ಸುದ್ದಿಯಾಗುವಂತದ್ದು. ಮಾಧ್ಯಮ ಮಾತ್ರವಲ್ಲ ಸಮಾಜವು ಕೂಡ ಉತ್ತಮ ಕೆಲಸ ಮಾಡುವ ವ್ಯಕ್ತಿ, ಸಂಸ್ಥೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದರು.<br />
ಪೇಜಾವರಶ್ರೀ ಅವರ ನೇತೃತ್ವದ ಗೋವರ್ದನ ಗಿರಿ ಟ್ರಸ್ಟ್‍ಗೆ ಆಳ್ವಾಸ್‍ನಿಂದ ಒಂದು ಲಕ್ಷ ರೂಪಾಯಿಯ ಡಿ.ಡಿಯನ್ನು ಪೇಜಾವರಶ್ರೀಗಳಿಗೆ ಹಸ್ತಾಂತರಿಸಲಾಯಿತು.<br />
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ವಿವಿಧ ಯೋಜನೆಗಳ ವಿವರ ನೀಡಿದರು. ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ.ಅಮರನಾಥ ಶೆಟ್ಟಿ, ಕೆ.ಅಭಯಚಂದ್ರ ಜೈನ್, ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಯಾಗಿದ್ದರು.<br />
ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.</p>
<p>2019-20 ನೇ ಸಾಲಿನಲ್ಲಿ ವಿಧ್ಯಾರ್ಥಿಗಳಿಗೆ ಹಾಗೂ ಇತರ ಸಾಮಾಜಿಕ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿರುವ ರೂ.33.85 ಕೋಟಿ ವಾರ್ಷಿಕ ಉಚಿತ ಕೊಡುಗೆಗಳ ವಿವರವನ್ನು ಸಮಾರಂಭದಲ್ಲಿ ಡಾ.ಎಂ ಮೋಹನ ಆಳ್ವ ಘೋಷಿಸಿದರು. ಆಳ್ವಾಸ್ ಪ್ರತಿಷ್ಠಾನದ ವಿವಿಧ ಶೈಕ್ಞಣಿಕ ಸಂಸ್ಥೆಗಳಲ್ಲಿ ಕ್ರೀಡೆ, ಶಿಕ್ಷಣ, ಸಾಂಸ್ಕøತಿಕ ಚಟುವಟಿಕೆ ವ್ಯಾಪ್ತಿಗೆ ಬರುವ 4,543 ವಿದ್ಯಾರ್ಥಿಗಳ ಉಚಿತ ಶಿಕ್ಷಣ ವ್ಯವಸ್ಥೆಗೆ ಸ್ಕೌಟ್ ಗೈಡ್ಸ್ ಕನ್ನಡ ಭವನ ನಿರ್ಮಾಣ, ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ, ಎಚ್‍ಐವಿ ಪೀಡಿತರಿಗೆ, ನುಡಿಸಿರಿ ಘಟಕ ನಿರ್ವಹಣೆ, ಕ್ರೀಡಾಕೂಟಗಳ ಆಯೋಜನೆಗೆ ಸಹಿತ ಹಲವು ಚುಟವಟಿಕೆಗಳಿಗೆ  ಒಟ್ಟು ರೂ.33.85 ಕೋಟಿ ವಾರ್ಷಿಕ ಉಚಿತ ಕೊಡುಗೆಗಳನ್ನು ಲೋಕಾರ್ಪಣೆಗೊಳಿಸಲಾಯಿತು.</p>
]]></content:encoded>
							<wfw:commentRss>http://alvas.org/news-events/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6-%e0%b2%a8%e0%b3%86%e0%b2%b0%e0%b3%86-%e0%b2%b8%e0%b2%82%e0%b2%a4%e0%b3%8d%e0%b2%b0%e0%b2%b8%e0%b3%8d%e0%b2%a4%e0%b2%b0%e0%b2%bf%e0%b2%97%e0%b3%86/feed/</wfw:commentRss>
		<slash:comments>0</slash:comments>
							</item>
		<item>
		<title>ಆಳ್ವಾಸ್‍ನಲ್ಲಿ ನೆಪಮ್ ಪ್ರೆಶರ್ಸ್ ಮೀಟ್ 2019</title>
		<link>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d%e2%80%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%a8%e0%b3%86%e0%b2%aa%e0%b2%ae%e0%b3%8d-%e0%b2%aa%e0%b3%8d%e0%b2%b0%e0%b3%86/</link>
				<comments>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d%e2%80%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%a8%e0%b3%86%e0%b2%aa%e0%b2%ae%e0%b3%8d-%e0%b2%aa%e0%b3%8d%e0%b2%b0%e0%b3%86/#respond</comments>
				<pubDate>Sat, 28 Sep 2019 19:39:48 +0000</pubDate>
		<dc:creator><![CDATA[alvas]]></dc:creator>
				<category><![CDATA[News & Events]]></category>

		<guid isPermaLink="false">http://alvas.org/?p=2049</guid>
				<description><![CDATA[ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೆಪಮ್ ( ನಾರ್ತ್ ಈಸ್ಟ್ ಪೀಪಲ್ ಅಸೋಸಿಯೇಶನ್ ಮಂಗಳೂರು) ವತಿಯಿಂದ 7ನೇ ವಾರ್ಷಿಕ ಪ್ರೆಶರ್ಸ್ ಮೀಟ್ 2019 ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಭೂತಾನ್‍ನ ಮಾಜಿ ಸಂಸದ ಶೇರಿಂಗ್ ದೋರ್ಜಿ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತದ ಸಂಸ್ಕೃತಿ, ಅಚಾರ-ವಿಚಾರ, ಭಾಷೆ, ಜಾತಿ ಮತ್ತು ಧರ್ಮಗಳಿದ್ದರೂ ಏಕತೆಯನ್ನು ಸಾಧಿಸಿದ ಜಗತ್ತಿನ ಪ್ರಮುಖ ರಾಷ್ಟ್ರ. ನೆಪಮ್ ಸಂಘಟನೆಯು ಈಶಾನ್ಯ ರಾಜ್ಯದ ವಿದ್ಯಾರ್ಥಿಗಳ ಅಭಿವೃದ್ದಿಗೆ ಶ್ರಮಿಸುತ್ತಿರುವುದು ನೀಜಾವಾಗಲೂ ಗಮನಾರ್ಹ ಎಂದರು. ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ [&#8230;]]]></description>
								<content:encoded><![CDATA[<p><img class="aligncenter size-full wp-image-2050" src="http://alvas.org/wp-content/uploads/2019/09/North-East-programme.jpg" alt="" width="1185" height="772" srcset="http://alvas.org/wp-content/uploads/2019/09/North-East-programme.jpg 1185w, http://alvas.org/wp-content/uploads/2019/09/North-East-programme-300x195.jpg 300w, http://alvas.org/wp-content/uploads/2019/09/North-East-programme-768x500.jpg 768w, http://alvas.org/wp-content/uploads/2019/09/North-East-programme-1024x667.jpg 1024w" sizes="(max-width: 1185px) 100vw, 1185px" /></p>
<p style="text-align: justify;">ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೆಪಮ್ ( ನಾರ್ತ್ ಈಸ್ಟ್ ಪೀಪಲ್ ಅಸೋಸಿಯೇಶನ್ ಮಂಗಳೂರು) ವತಿಯಿಂದ 7ನೇ ವಾರ್ಷಿಕ ಪ್ರೆಶರ್ಸ್ ಮೀಟ್ 2019 ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.<br />
ಭೂತಾನ್‍ನ ಮಾಜಿ ಸಂಸದ ಶೇರಿಂಗ್ ದೋರ್ಜಿ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತದ ಸಂಸ್ಕೃತಿ, ಅಚಾರ-ವಿಚಾರ, ಭಾಷೆ, ಜಾತಿ ಮತ್ತು ಧರ್ಮಗಳಿದ್ದರೂ ಏಕತೆಯನ್ನು ಸಾಧಿಸಿದ ಜಗತ್ತಿನ ಪ್ರಮುಖ ರಾಷ್ಟ್ರ. ನೆಪಮ್ ಸಂಘಟನೆಯು ಈಶಾನ್ಯ ರಾಜ್ಯದ ವಿದ್ಯಾರ್ಥಿಗಳ ಅಭಿವೃದ್ದಿಗೆ ಶ್ರಮಿಸುತ್ತಿರುವುದು ನೀಜಾವಾಗಲೂ ಗಮನಾರ್ಹ ಎಂದರು.<br />
ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ಮುಖ್ಯ ಅತಿಥಿಯಾಗಿ ಮಾತನಾಡಿ, ಈಶಾನ್ಯ, ಕರ್ನಾಟಕ, ಎಂಬ ಭೇದಲಿಲ್ಲದೆ ಒಟ್ಟಾಗಿ ಸಹಜೀವನವನ್ನು ಮಾಡಬೇಕು. ಸಾಧನೆ ಹಾಗೂ ಒಳಿತಿಗಾಗಿ ನಾವು ಶ್ರಮಿಸಬೇಕು. ಈಶಾನ್ಯ ರಾಜ್ಯವನ್ನು ಪ್ರತಿಬಿಂಬಿಸುವ ಉಡುಗೆತೊಡುಗೆ ಅತ್ಯಂತ ಸಮೃದ್ದವಾದ ಸಂಸ್ಕೃತಿ ಮತ್ತು ಅಚಾರ ವಿಚಾರದ ಪ್ರತೀಕ. ನೆಪಮ್ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.<br />
ಕಾಲೇಜಿನ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ನೆಪಮ್ ಅಧ್ಯಕ್ಷ ಏನೀದ್, ಮುಖ್ಯ ಸಲಹೆಗಾರ್ತಿ ಡಾ.ಅಝೋನಿ, ಉಪಾಧ್ಯಕ್ಷ ವಿವಿಯನ್, ಮಲ್ಟಿಪಲ್ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಅಶ್ವಿನ್ ನಾೈಕ್ ಉಪಸ್ಥಿತರಿದ್ದರು.<br />
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.</p>
]]></content:encoded>
							<wfw:commentRss>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d%e2%80%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%a8%e0%b3%86%e0%b2%aa%e0%b2%ae%e0%b3%8d-%e0%b2%aa%e0%b3%8d%e0%b2%b0%e0%b3%86/feed/</wfw:commentRss>
		<slash:comments>0</slash:comments>
							</item>
		<item>
		<title>ತುಳುವರಿಗೆ ಆಹಾರವೇ ಔಷಧಿ: ಡಾ. ವೈ.ಎನ್ ಶೆಟ್ಟಿ</title>
		<link>http://alvas.org/news-events/%e0%b2%a4%e0%b3%81%e0%b2%b3%e0%b3%81%e0%b2%b5%e0%b2%b0%e0%b2%bf%e0%b2%97%e0%b3%86-%e0%b2%86%e0%b2%b9%e0%b2%be%e0%b2%b0%e0%b2%b5%e0%b3%87-%e0%b2%94%e0%b2%b7%e0%b2%a7%e0%b2%bf-%e0%b2%a1%e0%b2%be/</link>
				<comments>http://alvas.org/news-events/%e0%b2%a4%e0%b3%81%e0%b2%b3%e0%b3%81%e0%b2%b5%e0%b2%b0%e0%b2%bf%e0%b2%97%e0%b3%86-%e0%b2%86%e0%b2%b9%e0%b2%be%e0%b2%b0%e0%b2%b5%e0%b3%87-%e0%b2%94%e0%b2%b7%e0%b2%a7%e0%b2%bf-%e0%b2%a1%e0%b2%be/#respond</comments>
				<pubDate>Sat, 28 Sep 2019 19:38:38 +0000</pubDate>
		<dc:creator><![CDATA[alvas]]></dc:creator>
				<category><![CDATA[News & Events]]></category>

		<guid isPermaLink="false">http://alvas.org/?p=2045</guid>
				<description><![CDATA[ತುಳು ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು. ಕಳೆದ ಮೂವತ್ತು ವರ್ಷಗಳಿಂದ ತುಳು ಭಾಷೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಅದನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ತುಳುಜನರ ಮೇಲಿದೆ ಎಂದು ತುಳು ಸಂಸ್ಕøತಿ ಚಿಂತಕ ಡಾ.ವೈ.ಎನ್ ಶೆಟ್ಟಿ ತಿಳಿಸಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ತುಳು ಸಂಘದ ವತಿಯಿಂದ ಜರುಗಿದ ಉದಿಪನದ ಲೇಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತುಳುನಾಡು ಮತ್ತು ತುಳುವರಿಗೆ ಅವರದೇ ಆದ ವಿಶಿಷ್ಟ ಸಂಸ್ಕøತಿ ಇದೆ. ತುಳುವರು ಆರೋಗ್ಯಕ್ಕೆ ಅನುಗುಣವಾದ ಆಹಾರವನ್ನು ತಿನ್ನುತ್ತಾರೋ ಹೊರತು ನಾಲಗೆಯ ರುಚಿಗೆ [&#8230;]]]></description>
								<content:encoded><![CDATA[<p><img class="aligncenter size-full wp-image-2047" src="http://alvas.org/wp-content/uploads/2019/09/IMG_20190927_144417.jpg" alt="" width="4216" height="1584" srcset="http://alvas.org/wp-content/uploads/2019/09/IMG_20190927_144417.jpg 4216w, http://alvas.org/wp-content/uploads/2019/09/IMG_20190927_144417-300x113.jpg 300w, http://alvas.org/wp-content/uploads/2019/09/IMG_20190927_144417-768x289.jpg 768w, http://alvas.org/wp-content/uploads/2019/09/IMG_20190927_144417-1024x385.jpg 1024w" sizes="(max-width: 4216px) 100vw, 4216px" /></p>
<p style="text-align: justify;">ತುಳು ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು. ಕಳೆದ ಮೂವತ್ತು ವರ್ಷಗಳಿಂದ ತುಳು ಭಾಷೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಅದನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ತುಳುಜನರ ಮೇಲಿದೆ ಎಂದು ತುಳು ಸಂಸ್ಕøತಿ ಚಿಂತಕ ಡಾ.ವೈ.ಎನ್ ಶೆಟ್ಟಿ ತಿಳಿಸಿದರು.</p>
<p style="text-align: justify;">ಆಳ್ವಾಸ್ ಪದವಿ ಪೂರ್ವ ಕಾಲೇಜಿನ ತುಳು ಸಂಘದ ವತಿಯಿಂದ ಜರುಗಿದ ಉದಿಪನದ ಲೇಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತುಳುನಾಡು ಮತ್ತು ತುಳುವರಿಗೆ ಅವರದೇ ಆದ ವಿಶಿಷ್ಟ ಸಂಸ್ಕøತಿ ಇದೆ. ತುಳುವರು ಆರೋಗ್ಯಕ್ಕೆ ಅನುಗುಣವಾದ ಆಹಾರವನ್ನು ತಿನ್ನುತ್ತಾರೋ ಹೊರತು ನಾಲಗೆಯ ರುಚಿಗೆ ತಕ್ಕಂತೆ ಅಲ್ಲ. ಆದ್ದರಿಂದ ಅವರಿಗೆ ಆಹಾರವೇ ಔಷಧಿ. ಜಗತ್ತಿನ ಅತ್ಯಂತ ಒಳ್ಳೆಯ ಬ್ರೇಕ್‍ಫಾಸ್ಟ್‍ನ ಕುರಿತು ಯುನೆಸ್ಕೊ ನಡೆಸಿದ ಅಧ್ಯಯನದಲ್ಲಿ ಜಗತ್ತಿನ ತರಹೇವಾರಿ ಆಹಾರಗಳ ಪೈಕಿ<br />
ತುಳುನಾಡಿನ ತಞಣ ಎಂಬ ಆಹಾರ ಆಯ್ಕೆಯಾದುದು ತುಳುನಾಡಿಗೇ ಹೆಮ್ಮೆ ತರುವಂತಹ ವಿಚಾರ.<br />
ಇಂದಿನ ಜನಾಂಗ ಮೊಬೈಲ್‍ನ ವ್ಯಾಪಕ ಬಳಕೆಯಿಂದ ದಾರಿ ತಪ್ಪುತ್ತಿದ್ದಾರೆ. ಹಳೆಯ ಕಾಲದಲ್ಲಿದ್ದ 150 ಕ್ಕೂ ಮಿಕ್ಕ ಕ್ರೀಡೆಗಳು ಇಂದು ಅವನತಿಯತ್ತ ಕಾಲಿರಿಸಿದೆ. ನಮ್ಮ ಆಹಾರದಲ್ಲಾಗಿರುವ ಹೆಚ್ಚಿನ ಬದಲಾವಣೆಯು ದೈಹಿಕವಾಗಿ ಶಕ್ತಿಹೀನರನ್ನಾಗಿಸಿದೆ. ಹೀಗಾಗಿ ನಮ್ಮ ದಿನಚರಿಯು ತುಳುನಾಡಿನ ಸಂಸ್ಕøತಿಯನ್ನು ತೋರಿಸುವಂತದ್ದಾಗಬೇಕು ಎಂದರು.</p>
<p style="text-align: justify;">
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜು ತುಳು ಅಧ್ಯಯನ ವಿಭಾಗದ ವಿದ್ಯಾರ್ಥಿಗಳಿಂದ ಕಲ್ಕುಡ ಕಲ್ಲುರ್ಟಿ ತುಳು ನಾಟಕ ನಡೆಯಿತು.<br />
ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ, ಕಲಾ ವಿಭಾಗದ ಡೀನ್ ಪ್ರೋ ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಾಯಲ್ ಜೆ.ಬಂಗೇರ ಸ್ವಾಗತಿಸಿ, ಸುರಕ್ಷಾ ಕುಂದಾಲ್ ವಂದಿಸಿದರು. ಮಾನ್ಸಿ ಶೆಟ್ಟಿ ನಿರೂಪಿಸಿದರು.</p>
]]></content:encoded>
							<wfw:commentRss>http://alvas.org/news-events/%e0%b2%a4%e0%b3%81%e0%b2%b3%e0%b3%81%e0%b2%b5%e0%b2%b0%e0%b2%bf%e0%b2%97%e0%b3%86-%e0%b2%86%e0%b2%b9%e0%b2%be%e0%b2%b0%e0%b2%b5%e0%b3%87-%e0%b2%94%e0%b2%b7%e0%b2%a7%e0%b2%bf-%e0%b2%a1%e0%b2%be/feed/</wfw:commentRss>
		<slash:comments>0</slash:comments>
							</item>
		<item>
		<title>ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್</title>
		<link>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%95%e0%b2%be%e0%b2%b2%e0%b3%87%e0%b2%9c%e0%b3%81-%e0%b2%b8%e0%b2%ae%e0%b2%97%e0%b3%8d%e0%b2%b0-%e0%b2%9a%e0%b2%be%e0%b2%82/</link>
				<comments>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%95%e0%b2%be%e0%b2%b2%e0%b3%87%e0%b2%9c%e0%b3%81-%e0%b2%b8%e0%b2%ae%e0%b2%97%e0%b3%8d%e0%b2%b0-%e0%b2%9a%e0%b2%be%e0%b2%82/#respond</comments>
				<pubDate>Sat, 28 Sep 2019 08:00:56 +0000</pubDate>
		<dc:creator><![CDATA[alvas]]></dc:creator>
				<category><![CDATA[News & Events]]></category>

		<guid isPermaLink="false">http://alvas.org/?p=2038</guid>
				<description><![CDATA[ಮೂಡಬಿದ್ರೆ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 39ನೇ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಮತ್ತು ಭಿನ್ನ ಸಾಮಥ್ರ್ಯದ ಮಕ್ಕಳ ಅಥ್ಲೆಟಿಕ್ಸ್ ಚ್ಯಾಂಪಿಯನ್‍ಶಿಪ್‍ನಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಒಟ್ಟು 500 ಅಂಕಗಗಳೊಂದಿಗೆ ವೀರಾಗ್ರಣಿಯಾಗಿ ಹೊರಹೊಮ್ಮಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಸುಬ್ರಮಣ್ಯ. ಎಡಪಡಿತ್ತಾಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮೂಡಬಿದ್ರೆಯು ಎಲ್ಲಾ ವಿಚಾರಗಳಲ್ಲೂ ವೈಶಿಷ್ಟ್ಯತೆಯನ್ನು ಹೊಂದಿದೆ. ಆಳ್ವಾಸ್ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯ ಅವಿಭಾಜ್ಯ [&#8230;]]]></description>
								<content:encoded><![CDATA[
<a href='http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%95%e0%b2%be%e0%b2%b2%e0%b3%87%e0%b2%9c%e0%b3%81-%e0%b2%b8%e0%b2%ae%e0%b2%97%e0%b3%8d%e0%b2%b0-%e0%b2%9a%e0%b2%be%e0%b2%82/attachment/img_0699/'><img width="300" height="195" src="http://alvas.org/wp-content/uploads/2019/09/IMG_0699-300x195.jpg" class="attachment-medium size-medium" alt="" srcset="http://alvas.org/wp-content/uploads/2019/09/IMG_0699-300x195.jpg 300w, http://alvas.org/wp-content/uploads/2019/09/IMG_0699-768x499.jpg 768w, http://alvas.org/wp-content/uploads/2019/09/IMG_0699-1024x665.jpg 1024w" sizes="(max-width: 300px) 100vw, 300px" /></a>
<a href='http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%95%e0%b2%be%e0%b2%b2%e0%b3%87%e0%b2%9c%e0%b3%81-%e0%b2%b8%e0%b2%ae%e0%b2%97%e0%b3%8d%e0%b2%b0-%e0%b2%9a%e0%b2%be%e0%b2%82/attachment/overall-champions-alvas/'><img width="300" height="200" src="http://alvas.org/wp-content/uploads/2019/09/Overall-Champions-Alvas-300x200.jpg" class="attachment-medium size-medium" alt="" srcset="http://alvas.org/wp-content/uploads/2019/09/Overall-Champions-Alvas-300x200.jpg 300w, http://alvas.org/wp-content/uploads/2019/09/Overall-Champions-Alvas-768x512.jpg 768w, http://alvas.org/wp-content/uploads/2019/09/Overall-Champions-Alvas-1024x683.jpg 1024w" sizes="(max-width: 300px) 100vw, 300px" /></a>
<a href='http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%95%e0%b2%be%e0%b2%b2%e0%b3%87%e0%b2%9c%e0%b3%81-%e0%b2%b8%e0%b2%ae%e0%b2%97%e0%b3%8d%e0%b2%b0-%e0%b2%9a%e0%b2%be%e0%b2%82/attachment/men-champions-alvas/'><img width="300" height="200" src="http://alvas.org/wp-content/uploads/2019/09/Men-Champions-Alvas-300x200.jpg" class="attachment-medium size-medium" alt="" srcset="http://alvas.org/wp-content/uploads/2019/09/Men-Champions-Alvas-300x200.jpg 300w, http://alvas.org/wp-content/uploads/2019/09/Men-Champions-Alvas-768x512.jpg 768w, http://alvas.org/wp-content/uploads/2019/09/Men-Champions-Alvas-1024x683.jpg 1024w" sizes="(max-width: 300px) 100vw, 300px" /></a>
<a href='http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%95%e0%b2%be%e0%b2%b2%e0%b3%87%e0%b2%9c%e0%b3%81-%e0%b2%b8%e0%b2%ae%e0%b2%97%e0%b3%8d%e0%b2%b0-%e0%b2%9a%e0%b2%be%e0%b2%82/attachment/women-champions-alvas/'><img width="300" height="200" src="http://alvas.org/wp-content/uploads/2019/09/Women-Champions-Alvas-300x200.jpg" class="attachment-medium size-medium" alt="" srcset="http://alvas.org/wp-content/uploads/2019/09/Women-Champions-Alvas-300x200.jpg 300w, http://alvas.org/wp-content/uploads/2019/09/Women-Champions-Alvas-768x512.jpg 768w, http://alvas.org/wp-content/uploads/2019/09/Women-Champions-Alvas-1024x683.jpg 1024w" sizes="(max-width: 300px) 100vw, 300px" /></a>

<p style="text-align: justify;">ಮೂಡಬಿದ್ರೆ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 39ನೇ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಮತ್ತು ಭಿನ್ನ ಸಾಮಥ್ರ್ಯದ ಮಕ್ಕಳ ಅಥ್ಲೆಟಿಕ್ಸ್ ಚ್ಯಾಂಪಿಯನ್‍ಶಿಪ್‍ನಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಒಟ್ಟು 500 ಅಂಕಗಗಳೊಂದಿಗೆ ವೀರಾಗ್ರಣಿಯಾಗಿ ಹೊರಹೊಮ್ಮಿತು.<br />
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಸುಬ್ರಮಣ್ಯ. ಎಡಪಡಿತ್ತಾಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮೂಡಬಿದ್ರೆಯು ಎಲ್ಲಾ ವಿಚಾರಗಳಲ್ಲೂ ವೈಶಿಷ್ಟ್ಯತೆಯನ್ನು ಹೊಂದಿದೆ. ಆಳ್ವಾಸ್ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯ ಅವಿಭಾಜ್ಯ ಅಂಗವಾಗಿ, ರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸಾಧನೆ ಮೆರೆಯಲು ಸದಾ ಸಹಕರಿಸಿದೆ. ಪ್ರತಿಯೊಬ್ಬರ ಗೆಲುವಿಗೂ ಅಭ್ಯಾಸದ ಜತೆಗೆ ಪ್ರೇರಣೆ, ಸ್ಫೂರ್ತಿ ಅತ್ಯವಶ್ಯಕ ಎಂದರು.<br />
ಮೂಡಬಿದ್ರೆಯ ಮಾಜಿ ಶಾಸಕ ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಎಲ್ಲಾ ಕ್ರೀಡಾಪಟುಗಳು ರಾಜ್ಯ- ರಾಷ್ಟ್ರಮಟ್ಟದಲ್ಲಿ ತಮ್ಮ ಸಾಧನೆಯನ್ನು ಮೆರೆಯಬೇಕು ಎಂದು ಶುಭ ಹಾರೈಸಿದರು.<br />
ಮಂಗಳೂರು ವಿವಿ ಕ್ರೀಡಾಪಟುಗಳಿಗೆ ಸದಾ ಸಹಕಾರ ನೀಡುತ್ತಾ, ಅವರ ಏಳಿಗೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ವರ್ಷಕ್ಕೆ 8ಕೋಟಿಯಷ್ಟು ಹಣವನ್ನು ಕ್ರೀಡೆಗೆ ಮೀಸಲಿಟ್ಟಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಹೇಳಿದರು.<br />
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್ ಕುಮಾರ್. ಸಿ.ಕೆ ಉಪಸ್ಥಿತರಿದ್ದರು.<br />
ಕೂಟ ದಾಖಲೆಯನ್ನು ಸಾಧಿಸಿದ ವಿದ್ಯಾರ್ಥಿಗಳಿಗೆ ತಲಾ ರೂಪಾಯಿ 2000 ನಗದು ಬಹುಮಾನ ನೀಡಲಾಯಿತು.<br />
ಬಾಕ್ಸ್ ಐಟಮ್:<br />
• ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಅಥ್ಲೆಟಿಕ್ಸ್ ಚ್ಯಾಂಪಿಯನ್‍ಶಿಪ್‍ನಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜು ಸತತ 16ನೇ ಬಾರಿಗೆ ಸಮಗ್ರ ಚ್ಯಾಂಪಿಯನ್ ಆಗಿ ಮೂಡಿಬಂದಿತು.<br />
• ಮಂಗಳೂರು ವಿಶ್ವವಿದ್ಯಾಲಯದ ಒಟ್ಟು 48 ಕೂಟ ದಾಖಲೆಗಳಲ್ಲಿ 47 ಕೂಟ ದಾಖಲೆಗಳು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಹೆಸರಿನಲ್ಲಿದೆ.<br />
• 39ನೇ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಅಥ್ಲೆಟಿಕ್ಸ್‍ನಲ್ಲಿ ಆಳ್ವಾಸ್ ಕಾಲೇಜಿಗೆ 07 ಕೂಟ ದಾಖಲೆಗಳು ಲಭಿಸಿದೆ.<br />
ಕ್ರೀಡಾ ಕೂಟದ ಅಂತ್ಯದಲ್ಲಿ ಫಲಿತಾಂಶ ಹೀಗಿದೆ:</p>
<p style="text-align: justify;"> ಪುರುಷರ ಚ್ಯಾಂಪಿಯನ್ ತಂಡ: ಆಳ್ವಾಸ್ ಕಾಲೇಜು ಮೂಡಬಿದ್ರೆ -ಸೈಂಟ್ ಫಿಲೋಮಿನಾ ಕಾಲೇಜ್ ಆಸೋಸಿಯೇಶನ್ ಟ್ರೋಪಿ<br />
(ಅಂಕಗಳು: 260)<br />
 ಮಹಿಳೆಯರ ಚ್ಯಾಂಪಿಯನ್ ತಂಡ: ಆಳ್ವಾಸ್ ಕಾಲೇಜು ಮೂಡಬಿದ್ರೆ- ಅಕಾಡೆಮಿ ಜನರಲ್ ಎಜುಕೇಶನ್ ಟ್ರೋಪಿ-(ಅಂಕಗಳು: 240)<br />
 ಒವರ್ ಆಲ್ ಚ್ಯಾಂಪಿಯನ್ ತಂಡ: ಆಳ್ವಾಸ್ ಕಾಲೇಜು ಮೂಡಬಿದ್ರೆ (ಅಂಕಗಳು: 500)<br />
 ಪುರುಷರ ವಿಭಾಗದಲ್ಲಿ ಉತ್ತಮ ಅಥ್ಲೆಟ್: ಅಶ್ವಿನ್ ಕೆ. ಪಿ ಆಳ್ವಾಸ್ ಕಾಲೇಜು(1182 ಅಂಕ) (10.7ಸೆಕೆಂಡ್)<br />
 ಉತ್ತಮ ಮಹಿಳಾ ಅಥ್ಲೆಟ್: ಧನಲಕ್ಷ್ಮೀ.ಎಸ್ ಆಳ್ವಾಸ್ ಕಾಲೇಜು ಮೂಡಬಿದ್ರೆ<br />
ಮಹಿಳಾ ವಿಭಾಗ:<br />
 4ನೇ ಸ್ಥಾನ: ಡಾ.ಎನ್.ಎಸ್.ಎಮ್ ನಿಟ್ಟೆ ಕಾಲೇಜು (ಅಂಕ- 25)<br />
 3ನೇ ಸ್ಥಾನ: ಎಸ್.ಡಿ.ಎಮ್ ಕಾಲೇಜು (ಅಂಕ- 39)<br />
 2ನೇ ಸ್ಥಾನ: ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು (ಅಂಕ- 59)<br />
ಪುರುಷರ ವಿಭಾಗ:<br />
 4ನೇ ಸ್ಥಾನ: ವಿವೇಕಾನಂದ ಕಾಲೇಜು ಪುತ್ತೂರು, ಸೈಂಟ್ ಫಿಲೋಮಿನಾ ಪುತ್ತೂರು, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು, (ಅಂಕ- 13)<br />
 3ನೇ ಸ್ಥಾನ: ಮಿಲಾಗ್ರಿಸ್ ಕಾಲೇಜು ಕಲ್ಯಾಣ್‍ಪುರ(ಅಂಕ-24)<br />
 2ನೇ ಸ್ಥಾನ: ಎಸ್.ಡಿ.ಎಮ್ ಕಾಲೇಜು ಉಜಿರೆ(ಅಂಕ-68)</p>
<p style="text-align: justify;">ಕ್ರೀಡಾ ಕೂಟದ ಅಂತ್ಯದಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜಿಗೆ<br />
ಲಭಿಸಿದ ಒಟ್ಟು ಪದಕಗಳು<br />
ಚಿನ್ನ: 45<br />
ಬೆಳ್ಳಿ: 24<br />
ಕಂಚು: 06</p>
<p style="text-align: justify;">ಮೀಟ್ ರೆಕಾರ್ಡ್:<br />
1. 200ಮೀ ಓಟದಲ್ಲಿ ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಧನಲಕ್ಷ್ಮೀ(24.9ಸೆಕೆಂಡ್) 2014-15ರಲ್ಲಿನ ಆಳ್ವಾಸ್ ಕಾಲೇಜಿನ ಪ್ರಿಯಾಂಕಾ ಕಳಗಿ ಎಸ್.ಎಸ್(24.9ಸೆಕೆಂಡ್) ಅವರ ಕೂಟ ದಾಖಲೆಗೆ ಸಮಾನಾಂತರವಾಗಿ ದಾಖಲೆಯನ್ನು ಮೆರೆದರು.<br />
2. 20ಕಿ.ಮೀ ನಡಿಗೆಯಲ್ಲಿ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಜುನೇದ್(1:28ಸೆಕೆಂಡ್) ಹೊಸ ದಾಖಲೆಯನ್ನು ಸೃಷ್ಟಿಸಿದ್ದು, ಆಳ್ವಾಸ್ ಕಾಲೇಜಿನ ಮನೋಜ್(1:36ಸೆಕೆಂಡ್) ದಾಖಲೆಯನ್ನು ಮುರಿದಿದ್ದಾರೆ.<br />
3. 20ಕಿ.ಮೀ ನಡಿಗೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಬಂಧನ್ ಪಾಟಿಲ್(1:56ಸೆಕೆಂಡ್) ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.</p>
]]></content:encoded>
							<wfw:commentRss>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%95%e0%b2%be%e0%b2%b2%e0%b3%87%e0%b2%9c%e0%b3%81-%e0%b2%b8%e0%b2%ae%e0%b2%97%e0%b3%8d%e0%b2%b0-%e0%b2%9a%e0%b2%be%e0%b2%82/feed/</wfw:commentRss>
		<slash:comments>0</slash:comments>
							</item>
		<item>
		<title>ಶೋಭಾವನದಲ್ಲಿ ನಂದನವನ ನಿರ್ಮಾಣ</title>
		<link>http://alvas.org/news-events/%e0%b2%b6%e0%b3%8b%e0%b2%ad%e0%b2%be%e0%b2%b5%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%82%e0%b2%a6%e0%b2%a8%e0%b2%b5%e0%b2%a8-%e0%b2%a8%e0%b2%bf%e0%b2%b0%e0%b3%8d%e0%b2%ae/</link>
				<comments>http://alvas.org/news-events/%e0%b2%b6%e0%b3%8b%e0%b2%ad%e0%b2%be%e0%b2%b5%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%82%e0%b2%a6%e0%b2%a8%e0%b2%b5%e0%b2%a8-%e0%b2%a8%e0%b2%bf%e0%b2%b0%e0%b3%8d%e0%b2%ae/#respond</comments>
				<pubDate>Sat, 28 Sep 2019 07:57:14 +0000</pubDate>
		<dc:creator><![CDATA[alvas]]></dc:creator>
				<category><![CDATA[News & Events]]></category>

		<guid isPermaLink="false">http://alvas.org/?p=2035</guid>
				<description><![CDATA[ಮೂಡುಬಿದಿರೆ: ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಸಹಯೋಗದಲ್ಲಿ ಮಿಜಾರಿನ ಶೋಭಾವನದಲ್ಲಿ ನಂದನವನ ನಿರ್ಮಾಣ ಮಾಡಲಾಯಿತು. ಬಜ್ಪೆ ಗ್ರಾಪಂ ಪಿಡಿಒ ಸಾಯೀಶ್ ಚೌಟ, ಪ್ಲಾಸ್ಟಿಕ್ ಮುಕ್ತ ಪರಿಸರದ ಅತ್ಯವಶ್ಯಕತೆಯನ್ನು ವಿವರಿಸಿದರು. ಎನ್‍ಎಸ್‍ಎಸ್ ಯೋಜನಾಧಿಕಾರಿ ಸುರೇಶ್ ಪಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಯಂಸೇವಕರು ತಮ್ಮ ಹುಟ್ಟುಹಬ್ಬದ ದಿನ ನಂದನವನದಲ್ಲಿ ಹಣ್ಣಿನ ಗಿಡ ನೆಟ್ಟು ಆಚರಿಸಲು ಅವಕಾಶ ಮಾಡಿಕೊಡಲಾಗುವುದು. ಗಿಡದ ಪೋಷಣೆ ಕೂಡ ಅವರೇ ಮಾಡುತ್ತಾರೆ ಎಂದರು. ಇಂಡಿಯನ್ ಸೆರಾಮಿಕ್ ಸೊಸೈಟಿ ಕರ್ನಾಟಕ [&#8230;]]]></description>
								<content:encoded><![CDATA[<p><img class="aligncenter size-full wp-image-2036" src="http://alvas.org/wp-content/uploads/2019/09/Alvas-Nandanavana.jpg" alt="" width="4524" height="1788" srcset="http://alvas.org/wp-content/uploads/2019/09/Alvas-Nandanavana.jpg 4524w, http://alvas.org/wp-content/uploads/2019/09/Alvas-Nandanavana-300x119.jpg 300w, http://alvas.org/wp-content/uploads/2019/09/Alvas-Nandanavana-768x304.jpg 768w, http://alvas.org/wp-content/uploads/2019/09/Alvas-Nandanavana-1024x405.jpg 1024w" sizes="(max-width: 4524px) 100vw, 4524px" /></p>
<p style="text-align: justify;">ಮೂಡುಬಿದಿರೆ: ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಸಹಯೋಗದಲ್ಲಿ ಮಿಜಾರಿನ ಶೋಭಾವನದಲ್ಲಿ ನಂದನವನ ನಿರ್ಮಾಣ ಮಾಡಲಾಯಿತು.<br />
ಬಜ್ಪೆ ಗ್ರಾಪಂ ಪಿಡಿಒ ಸಾಯೀಶ್ ಚೌಟ, ಪ್ಲಾಸ್ಟಿಕ್ ಮುಕ್ತ ಪರಿಸರದ ಅತ್ಯವಶ್ಯಕತೆಯನ್ನು ವಿವರಿಸಿದರು.<br />
ಎನ್‍ಎಸ್‍ಎಸ್ ಯೋಜನಾಧಿಕಾರಿ ಸುರೇಶ್ ಪಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಯಂಸೇವಕರು ತಮ್ಮ ಹುಟ್ಟುಹಬ್ಬದ ದಿನ ನಂದನವನದಲ್ಲಿ ಹಣ್ಣಿನ ಗಿಡ ನೆಟ್ಟು ಆಚರಿಸಲು ಅವಕಾಶ ಮಾಡಿಕೊಡಲಾಗುವುದು. ಗಿಡದ ಪೋಷಣೆ ಕೂಡ ಅವರೇ ಮಾಡುತ್ತಾರೆ ಎಂದರು.<br />
ಇಂಡಿಯನ್ ಸೆರಾಮಿಕ್ ಸೊಸೈಟಿ ಕರ್ನಾಟಕ ಚಾಪ್ಟರ್‍ನ ಅಧ್ಯಕ್ಷ ಡಾ.ಎಸ್. ಶ್ಯಾಮ್ ರಾವ್, ಕಾರ್ಯದರ್ಶಿ ಡಾ.ದಿನೇಶ್ ರಂಗಪ್ಪ, ಸಹಕಾರ್ಯದರ್ಶಿ ಡಾ. ಎಂ. ಜಿ. ಆನಂದ್ ಕುಮಾರ್, ರಿಫ್ರಾಕ್ಟರೀಸ್ ಅಂಡ್ ಸರ್ವೀಸಸ್ ವ್ಯವಸ್ಥಾಪಕ ನಿರ್ದೇಶಕ ಸಗಿರಾಜು ಚಂದ್ರಶೇಖರ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಸತ್ಯನಾರಾಯಣ್ ಉಪಸ್ಥಿತರಿದ್ದರು.<br />
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾದಾs್ಯಪಕ ಸಂದೀಪ್ ಕುಮಾರ್ ಡಿ.ಎಸ್. ವಂದಿಸಿದರು.</p>
]]></content:encoded>
							<wfw:commentRss>http://alvas.org/news-events/%e0%b2%b6%e0%b3%8b%e0%b2%ad%e0%b2%be%e0%b2%b5%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%82%e0%b2%a6%e0%b2%a8%e0%b2%b5%e0%b2%a8-%e0%b2%a8%e0%b2%bf%e0%b2%b0%e0%b3%8d%e0%b2%ae/feed/</wfw:commentRss>
		<slash:comments>0</slash:comments>
							</item>
		<item>
		<title>ಆಳ್ವಾಸ್‍ನಲ್ಲಿ `ಕಾವೇರಿ ಕೂಗು&#8217; ಅಭಿಯಾನ</title>
		<link>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d%e2%80%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%be%e0%b2%b5%e0%b3%87%e0%b2%b0%e0%b2%bf-%e0%b2%95%e0%b3%82/</link>
				<comments>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d%e2%80%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%be%e0%b2%b5%e0%b3%87%e0%b2%b0%e0%b2%bf-%e0%b2%95%e0%b3%82/#respond</comments>
				<pubDate>Sat, 28 Sep 2019 07:55:16 +0000</pubDate>
		<dc:creator><![CDATA[alvas]]></dc:creator>
				<category><![CDATA[News & Events]]></category>

		<guid isPermaLink="false">http://alvas.org/?p=2032</guid>
				<description><![CDATA[ಮೂಡುಬಿದಿರೆ: ಇಶಾ ಫೌಂಡೇಶನ್ ಸಹಭಾಗಿತ್ವದಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳಿಗಾಗಿ ಕಾವೇರಿ ಕೂಗು ಕಾರ್ಯಕ್ರಮವನ್ನು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಇಶಾ ಫೌಂಡೇಶನ್‍ನ ಸ್ವಯಂಸೇವಕ ಸತೀಶ್ ಎಸ್. ಮಾತನಾಡಿ, ಕೃಷಿ ಅರಣ್ಯ (ಆಗ್ರೋಫಾರೆಸ್ಟ್ರಿ) ವಿಧಾನವನ್ನು ಅಳವಡಿಸಿಕೊಂಡು ಕರ್ನಾಟಕದ ತಲಕಾವೇರಿಯಿಂದ ತಮಿಳುನಾಡಿನ ತಿರುವಾರೂರುವರೆಗಿನ ಕಾವೇರಿಯ ಜಲಾನಯನ ಪ್ರದೇಶದಲ್ಲಿ ಸರಿಸುಮಾರು 242 ಕೋಟಿ ಸಸಿಗಳನ್ನು ನೆಡಲು ಇಶಾ ಫೌಂಡೇಶನ್ ರೈತರಿಗೆ ಸಹಾಯಹಸ್ತವನ್ನು ನೀಡಲು ಮುಂದಾಗಿದೆ. ದೇಶದ ನದಿಗಳನ್ನು, ಜೀವಸೆಲೆಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಅತಿದೊಡ್ಡ ಅಭಿಯಾನದಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ [&#8230;]]]></description>
								<content:encoded><![CDATA[<p><img class="aligncenter size-full wp-image-2033" src="http://alvas.org/wp-content/uploads/2019/09/Kaveri-Kugu.jpg" alt="" width="4819" height="1903" srcset="http://alvas.org/wp-content/uploads/2019/09/Kaveri-Kugu.jpg 4819w, http://alvas.org/wp-content/uploads/2019/09/Kaveri-Kugu-300x118.jpg 300w, http://alvas.org/wp-content/uploads/2019/09/Kaveri-Kugu-768x303.jpg 768w, http://alvas.org/wp-content/uploads/2019/09/Kaveri-Kugu-1024x404.jpg 1024w" sizes="(max-width: 4819px) 100vw, 4819px" /></p>
<p style="text-align: justify;">ಮೂಡುಬಿದಿರೆ: ಇಶಾ ಫೌಂಡೇಶನ್ ಸಹಭಾಗಿತ್ವದಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳಿಗಾಗಿ ಕಾವೇರಿ ಕೂಗು ಕಾರ್ಯಕ್ರಮವನ್ನು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.<br />
ಇಶಾ ಫೌಂಡೇಶನ್‍ನ ಸ್ವಯಂಸೇವಕ ಸತೀಶ್ ಎಸ್. ಮಾತನಾಡಿ, ಕೃಷಿ ಅರಣ್ಯ (ಆಗ್ರೋಫಾರೆಸ್ಟ್ರಿ) ವಿಧಾನವನ್ನು ಅಳವಡಿಸಿಕೊಂಡು ಕರ್ನಾಟಕದ ತಲಕಾವೇರಿಯಿಂದ ತಮಿಳುನಾಡಿನ ತಿರುವಾರೂರುವರೆಗಿನ ಕಾವೇರಿಯ ಜಲಾನಯನ ಪ್ರದೇಶದಲ್ಲಿ ಸರಿಸುಮಾರು 242 ಕೋಟಿ ಸಸಿಗಳನ್ನು ನೆಡಲು ಇಶಾ ಫೌಂಡೇಶನ್ ರೈತರಿಗೆ ಸಹಾಯಹಸ್ತವನ್ನು ನೀಡಲು ಮುಂದಾಗಿದೆ. ದೇಶದ ನದಿಗಳನ್ನು, ಜೀವಸೆಲೆಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಅತಿದೊಡ್ಡ ಅಭಿಯಾನದಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದರು.<br />
ಇಶಾ ಫೌಂಡೇಶನ್‍ನ ಸ್ವಯಂಸೇವಕಿ ದೀಪಾ ಸತೀಶ್, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಯೋಜನಾಧಿನಾಧಿಕಾರಿ ಸುರೇಶ್ ಪಿ.ಎಸ್, ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕಿ ಶ್ರುತಿ ಶೆಟ್ಟಿ ಉಪಸ್ಥಿತರಿದ್ದರು.<br />
ಭೂಮಿಕಾ ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು. ಸಂದೀಪ್ ಕುಮಾರ್ ಡಿ. ಎಸ್. ವಂದಿಸಿದರು.</p>
]]></content:encoded>
							<wfw:commentRss>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d%e2%80%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%be%e0%b2%b5%e0%b3%87%e0%b2%b0%e0%b2%bf-%e0%b2%95%e0%b3%82/feed/</wfw:commentRss>
		<slash:comments>0</slash:comments>
							</item>
		<item>
		<title>ಮಂಗಳೂರು ವಿವಿ ಮಟ್ಟದ 39ನೇ ಅಂತರ್ ಕಾಲೇಜು ಕ್ರೀಡಾಕೂಟ</title>
		<link>http://alvas.org/news-events/%e0%b2%ae%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%b5%e0%b2%bf%e0%b2%b5%e0%b2%bf-%e0%b2%ae%e0%b2%9f%e0%b3%8d%e0%b2%9f%e0%b2%a6-39%e0%b2%a8%e0%b3%87-%e0%b2%85%e0%b2%82%e0%b2%a4/</link>
				<comments>http://alvas.org/news-events/%e0%b2%ae%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%b5%e0%b2%bf%e0%b2%b5%e0%b2%bf-%e0%b2%ae%e0%b2%9f%e0%b3%8d%e0%b2%9f%e0%b2%a6-39%e0%b2%a8%e0%b3%87-%e0%b2%85%e0%b2%82%e0%b2%a4/#respond</comments>
				<pubDate>Thu, 26 Sep 2019 14:16:21 +0000</pubDate>
		<dc:creator><![CDATA[alvas]]></dc:creator>
				<category><![CDATA[News & Events]]></category>

		<guid isPermaLink="false">http://alvas.org/?p=2027</guid>
				<description><![CDATA[ಮೂಡಬಿದ್ರೆ: ಕ್ರೀಡೆಯೂ ದೈಹಿಕ, ಸಾಮಾಜಿಕ ಮಾನಸಿಕ ಸಾಮಥ್ರ್ಯವನ್ನು ವೃದ್ಧಿಸುವುದರ ಜೊತೆಗೆ ವೈಕ್ತಿತ್ತ್ವ ವಿಕಾಸನಗೊಳಿಸುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸೋಲು ಮತ್ತು ಗೆಲುವು ಸಹಜ. ಅವುಗಳು ಜೀವನ ಪಾಠಕ್ಕೆ ಪೂರಕವಾಗಿರುತ್ತದೆ. ಜತೆಗೆ ಪ್ರೋತ್ಸಾಹಿಸುವ ಗುಣವನ್ನು ಕಲಿಯುತ್ತೇವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಎ. ಎಮ್ ಖಾನ್ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 39ನೇ ಮಂಗಳೂರು ವಿಶ್ವವಿದ್ಯಾನಿಲಯದ ಇಂಟರ್ ಕಾಲೇಜಿಯೇಟ್ ಮತ್ತು ಭಿನ್ನ ಸಾಮಥ್ರ್ಯದ [&#8230;]]]></description>
								<content:encoded><![CDATA[<p><img class="aligncenter size-full wp-image-2028" src="http://alvas.org/wp-content/uploads/2019/09/IMG_0518.jpg" alt="" width="5184" height="3456" srcset="http://alvas.org/wp-content/uploads/2019/09/IMG_0518.jpg 5184w, http://alvas.org/wp-content/uploads/2019/09/IMG_0518-300x200.jpg 300w, http://alvas.org/wp-content/uploads/2019/09/IMG_0518-768x512.jpg 768w, http://alvas.org/wp-content/uploads/2019/09/IMG_0518-1024x683.jpg 1024w" sizes="(max-width: 5184px) 100vw, 5184px" /></p>
<p style="text-align: justify;">ಮೂಡಬಿದ್ರೆ: ಕ್ರೀಡೆಯೂ ದೈಹಿಕ, ಸಾಮಾಜಿಕ ಮಾನಸಿಕ ಸಾಮಥ್ರ್ಯವನ್ನು ವೃದ್ಧಿಸುವುದರ ಜೊತೆಗೆ ವೈಕ್ತಿತ್ತ್ವ ವಿಕಾಸನಗೊಳಿಸುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸೋಲು ಮತ್ತು ಗೆಲುವು ಸಹಜ. ಅವುಗಳು ಜೀವನ ಪಾಠಕ್ಕೆ ಪೂರಕವಾಗಿರುತ್ತದೆ. ಜತೆಗೆ ಪ್ರೋತ್ಸಾಹಿಸುವ ಗುಣವನ್ನು ಕಲಿಯುತ್ತೇವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಎ. ಎಮ್ ಖಾನ್ ಹೇಳಿದರು.</p>
<p style="text-align: justify;">ಅವರು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 39ನೇ ಮಂಗಳೂರು ವಿಶ್ವವಿದ್ಯಾನಿಲಯದ ಇಂಟರ್ ಕಾಲೇಜಿಯೇಟ್ ಮತ್ತು ಭಿನ್ನ ಸಾಮಥ್ರ್ಯದ ಮಕ್ಕಳ ಅಥ್ಲೆಟಿಕ್ಸ್ ಚ್ಯಾಂಪಿಯನ್‍ಶಿಪ್‍ನ್ನು ಉದ್ಘಾಟಿಸಿ ಮಾತನಾಡಿದರು.</p>
<p style="text-align: justify;">ಆಳ್ವಾಸ್‍ನ ರಾಷ್ಟ್ರೀಯ ಸಾಧಕ ವಿದ್ಯಾರ್ಥಿಗಳಾದ ಚೈತ್ರಾ ದೇವಾಡಿಗ, ಅಮನ್ ಅರುಣ್, ಮನು ಡಿ.ಪಿ, ಬಸವರಾಜ್ ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಚ್ಯಾಂಪಿಯನ್‍ಶಿಪ್‍ಗೆ ಚಾಲನೆ ನೀಡಿದರು.</p>
<p style="text-align: justify;">ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ಅಧ್ಯಾಪಕರ ಸಂಘದ ಅಧ್ಯಕ್ಷ ಜೇಮ್ಸ್, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ. ಕೆ ಉಪಸ್ಥಿತರಿದ್ದರು.</p>
<p style="text-align: justify;">ಈ ಕ್ರೀಡಾಕೂಟಕ್ಕೆ ಮಂಗಳೂರು ವಿಶ್ವವಿದ್ಯಾಲಯಕ್ಕೆ ಒಳಪಟ್ಟ 68 ಕಾಲೇಜುಗಳಿಂದ 864 ವಿದ್ಯಾರ್ಥಿಗಳು ಹಾಗೂ 18 ವಿಶೇಷ ಶಾಲೆಗಳಿಂದ ಒಟ್ಟು 270 ವಿದ್ಯಾರ್ಥಿಗಳು ಆಗಮಿಸಿದ್ದಾರೆ.</p>
<p style="text-align: justify;">ಭಿನ್ನ ಸಾಮಥ್ರ್ಯ ಮಕ್ಕಳ ಪಥಸಂಚಲನದಲ್ಲಿ ಸೈಂಟ್ ಆಗ್ನೇಸ್ ವಿಶೇಷ ಶಾಲೆ ಪ್ರಥಮ, ಉಡುಪಿಯ ಮಾನಸಾ ವಿಶೇಷ ಮಕ್ಕಳ ಶಾಲೆ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು.<br />
ಭಿನ್ನ ಸಾಮಥ್ರ್ಯ ಮಕ್ಕಳ ಹಾಗೂ ಕ್ರೀಡಾಕೂಟದಲ್ಲಿ ಸೈಂಟ್ ಆಗ್ನೇಸ್ ಶಾಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರೆ, ಉಡುಪಿಯ ಮಾನಸಾ ವಿಶೇಷ ಮಕ್ಕಳ ಶಾಲೆ ರನ್ನರ್ ಅಪ್ ಆಗಿ ಹೊರಹೊಮ್ಮಿತು.</p>

<a href='http://alvas.org/news-events/%e0%b2%ae%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%b5%e0%b2%bf%e0%b2%b5%e0%b2%bf-%e0%b2%ae%e0%b2%9f%e0%b3%8d%e0%b2%9f%e0%b2%a6-39%e0%b2%a8%e0%b3%87-%e0%b2%85%e0%b2%82%e0%b2%a4/attachment/vanam-sharma-men-shot-put-meet-record-alvas/'><img width="300" height="200" src="http://alvas.org/wp-content/uploads/2019/09/Vanam-sharma-men-shot-put-meet-record-Alvas-300x200.jpg" class="attachment-medium size-medium" alt="" srcset="http://alvas.org/wp-content/uploads/2019/09/Vanam-sharma-men-shot-put-meet-record-Alvas-300x200.jpg 300w, http://alvas.org/wp-content/uploads/2019/09/Vanam-sharma-men-shot-put-meet-record-Alvas-768x512.jpg 768w, http://alvas.org/wp-content/uploads/2019/09/Vanam-sharma-men-shot-put-meet-record-Alvas-1024x683.jpg 1024w" sizes="(max-width: 300px) 100vw, 300px" /></a>
<a href='http://alvas.org/news-events/%e0%b2%ae%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%b5%e0%b2%bf%e0%b2%b5%e0%b2%bf-%e0%b2%ae%e0%b2%9f%e0%b3%8d%e0%b2%9f%e0%b2%a6-39%e0%b2%a8%e0%b3%87-%e0%b2%85%e0%b2%82%e0%b2%a4/attachment/jay-shah-tripple-jump-meet-record-alvas/'><img width="225" height="300" src="http://alvas.org/wp-content/uploads/2019/09/jay-shah-tripple-jump-meet-record-Alvas-225x300.jpg" class="attachment-medium size-medium" alt="" srcset="http://alvas.org/wp-content/uploads/2019/09/jay-shah-tripple-jump-meet-record-Alvas-225x300.jpg 225w, http://alvas.org/wp-content/uploads/2019/09/jay-shah-tripple-jump-meet-record-Alvas-768x1024.jpg 768w" sizes="(max-width: 225px) 100vw, 225px" /></a>

<p style="text-align: justify;">
ದ್ವಿತೀಯ ದಿನದ ಅಂತ್ಯಕ್ಕೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿಗೆ ಪುರುಷರ ವಿಭಾಗದಲ್ಲಿ:<br />
ಚಿನ್ನ: 09<br />
ಬೆಳ್ಳಿ: 05<br />
ಕಂಚು: 03<br />
ಒಟ್ಟು: 17<br />
ದ್ವಿತೀಯ ದಿನದ ಅಂತ್ಯಕ್ಕೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿಗೆ ಮಹಿಳಾ ವಿಭಾಗದಲ್ಲಿ:<br />
ಚಿನ್ನ: 10<br />
ಬೆಳ್ಳಿ: 06<br />
ಕಂಚು: 02<br />
ಒಟ್ಟು: 18</p>
<p style="text-align: justify;">ಆಳ್ವಾಸ್ ಕಾಲೇಜಿಗೆ ಲಭಿಸಿದ ಒಟ್ಟು ಪದಕಗಳು<br />
ಚಿನ್ನ: 19<br />
ಬೆಳ್ಳಿ: 11<br />
ಕಂಚು: 05</p>
<p style="text-align: justify;">
ದ್ವಿತೀಯ ದಿನದ ಅಂತ್ಯಕ್ಕೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಸಾಧಿಸದ ನೂತನ ಕೂಟ ದಾಖಲೆ:<br />
ಪುರುಷರು: 03<br />
ಮಹಿಳೆಯರು: 01<br />
ಒಟ್ಟು: 04</p>
<p style="text-align: justify;">
ಪ್ರಥಮ ದಿನದ ಪುರುಷರ ವಿಭಾಗದ ಫೈನಲ್:<br />
1. 20 ಕಿ.ಮೀ ನಡಿಗೆ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಜುನೇದ್ ಪ್ರಥಮ, ಆಳ್ವಾಸ್ ಕಾಲೇಜಿನ ನವೀನ್ ಮಲ್ಲಿಕ್ ದ್ವಿತೀಯ, ಎಸ್.ಡಿ.ಎಮ್ ಕಾಲೇಜಿನ ಪ್ರಶಾಂತ್ ಕುಮಾರ್. ಕೆ.ಪಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.<br />
2. ಹಾಫ್ ಮ್ಯಾರಥಾನ್ ಪುರುಷರ ವಿಭಾಗದಲ್ಲಿ ಉಜಿರೆ ಎಸ್.ಡಿ.ಎಮ್ ಕಾಲೇಜಿನ ಪವನ್ ಕುಮಾರ್ ಪ್ರಥಮ, ಉಡುಪಿ ಎಮ್.ಜಿ.ಎಮ್ ಕಾಲೇಜಿನ ಸಂಗಮೇಶ್. ಹೆಚ್ ದ್ವಿತೀಯ, ಆಳ್ವಾಸ್ ಕಾಲೇಜಿನ ಭೂಪೇಂದ್ರ ಸಿಂಗ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.<br />
3. ಸ್ಟೀಪಲ್ ಚೇಸ್ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಬಸವರಾಜ್ ಪ್ರಥಮ, ಆಳ್ವಾಸ್ ಕಾಲೇಜಿನ ನವೀನ್ ಮಲ್ಲಿಕ್ ದ್ವಿತೀಯ, ಎಸ್.ಡಿ.ಎಮ್ ಕಾಲೇಜಿನ ಪ್ರಶಾಂತ್ ಕುಮಾರ್. ಕೆ.ಪಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.</p>
<p style="text-align: justify;">ಪ್ರಥಮ ದಿನದ ಮಹಿಳಾ ವಿಭಾಗದ ಫೈನಲ್:<br />
1. ಸ್ಟೀಪಲ್ ಚೇಸ್ ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ದೀಕ್ಷಾ ಬಿ ಪ್ರಥಮ, ನಿಟ್ಟೆ ಕಾಲೇಜಿನ ಭೂಮಿಕಾ ದ್ವಿತೀಯ, ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಚೈತ್ರಾ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.<br />
2. ಹಾಫ್ ಮ್ಯಾರಥಾನ್ ಮಹಿಳಾ ವಿಭಾಗದಲ್ಲಿ ಆಳ್ವಾಸ್ ಬಿ.ಪೆಡ್ ಕಾಲೇಜಿನ ಶಾಲಿನಿ ಕೆ ಪ್ರಥಮ, ಸುಬ್ರಮಣ್ಯ ಕೆ.ಎಸ್.ಎಸ್ ಕಾಲೇಜಿನ ದಿವ್ಯಶ್ರೀ. ಎನ್ ದ್ವಿತೀಯ, ಆಳ್ವಾಸ್ ಬಿ.ಪೆಡ್ ಕಾಲೇಜಿನ ಸೌಮ್ಯಾ. ಕೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.<br />
3. 20ಕಿ. ಮೀ ನಡಿಗೆಯಲ್ಲಿ ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಬಂಧನಾ ಪಾಟಿಲ್ ಪ್ರಥಮ, ಆಳ್ವಾಸ್ ಕಾಲೇಜಿನ ವಂದನಾ ದ್ವಿತೀಯ, ಆಳ್ವಾಸ್ ಕಾಲೇಜಿನ ರೇಷ್ಮಾ. ಪಿ. ವೈ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.</p>
<p style="text-align: justify;">
ದ್ವಿತೀಯ ದಿನದ ಪುರುಷರ ವಿಭಾಗದ ಮೀಟ್ ರೆಕಾರ್ಡ್:<br />
1. ಶೋಟ್‍ಪುಟ್ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ವನಮ್ ಶರ್ಮ(17.43ಮೀ) ಹೊಸ ದಾಖಲೆಯನ್ನು ಸೃಷ್ಟಿಸಿದು ಆಳ್ವಾಸ್ ಕಾಲೇಜಿನ ಆಶಿಶ್ ಭಲೋಟಿಯಾ(16.45ಮೀ) ದಾಖಲೆಯನ್ನು ಮುರಿದಿದ್ದಾರೆ.<br />
2. ಹ್ಯಾಮರ್ ಥ್ರೋ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಆಲಿಮ್ ಉದ್ದಿನ್(56.54ಮೀ) ಹೊಸ ದಾಖಲೆಯನ್ನು ಸೃಷ್ಟಿಸಿದ್ದು, ಆಳ್ವಾಸ್ ಕಾಲೇಜಿನ ಸುರೇಂದ್ರ ಕುಮಾರ್(55.88ಮೀ) ದಾಖಲೆಯನ್ನು ಮುರಿದಿದ್ದಾರೆ.<br />
3. ಟ್ರಿಪಲ್ ಜಂಪ್ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಶಾ ಜಯ್. ಪ್ರದೀಪ್(15.86ಮೀ) ಹೊಸ ದಾಖಲೆಯನ್ನು ಸೃಷ್ಟಿಸಿದ್ದು, ಆಳ್ವಾಸ್ ಕಾಲೇಜಿನ ಕಾರ್ತಿಕ್ ಬಸನಗೊಂಡಪ್ಪ(16.67ಮೀ) ದಾಖಲೆಯನ್ನು ಮುರಿದಿದ್ದಾರೆ.</p>
<p style="text-align: justify;">ದ್ವಿತೀಯ ದಿನದ ಪುರುಷರ ವಿಭಾಗದ ಫೈನಲ್:<br />
1. 10,000 ಮೀ ಓಟ:<br />
ಪ್ರಥಮ: ಶ್ಯಾಮ್, ಆಳ್ವಾಸ್ ಕಾಲೇಜು<br />
ದ್ವಿತೀಯ: ಪವನ್ ಕುಮಾರ್, ಎಸ್.ಡಿ.ಎಮ್ ಕಾಲೇಜು<br />
ತೃತೀಯ: ನಿಶಾಂತ್, ರಾಮಕುಂಜ ಶ್ರೀರಾಮ ಕುಂಜೇಶ್ವರ ಕಾಲೇಜು<br />
2. ಹ್ಯಾಮರ್ ಥ್ರೋ<br />
ಪ್ರಥಮ: ಆಲಿಮ್ ಉದ್ದೀನ್, ಆಳ್ವಾಸ್ ಕಾಲೇಜು<br />
ದ್ವಿತೀಯ: ಪ್ರದೀಪ್ ಕುಮಾರ್, ಆಳ್ವಾಸ್ ಕಾಲೇಜು<br />
ತೃತೀಯ: ಸಚಿನ್ ಕುಮಾರ್ ಸಾಲುಂಕೆ, ಎಸ್.ಡಿ.ಎಮ್ ಕಾಲೇಜು<br />
3. 100ಮೀ ಓಟ:<br />
ಪ್ರಥಮ: ಅಶ್ವಿನ್ ಕೆ. ಪಿ, ಆಳ್ವಾಸ್ ಕಾಲೇಜು<br />
ದ್ವಿತೀಯ: ವಿಘ್ನೇಶ್, ಆಳ್ವಾಸ್ ಕಾಲೇಜು<br />
ತೃತೀಯ: ಸ್ವಸ್ತಿಕ್, ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು<br />
4. ಶೋಟ್ ಪುಟ್:<br />
ಪ್ರಥಮ: ವನಮ್ ಶರ್ಮ, ಆಳ್ವಾಸ್ ಕಾಲೇಜು,<br />
ದ್ವಿತೀಯ: ಆಶಿಶ್ ಭಲೋಟಿಯಾ, ಆಳ್ವಾಸ್ ಬಿ.ಪಿ.ಎಡ್ ಕಾಲೇಜು<br />
ತೃತೀಯ: ಕೇಶವನ್. ಆರ್, ಆಳ್ವಾಸ್ ಕಾಲೇಜು<br />
5. ಟ್ರಿಪಲ್ ಜಂಪ್:<br />
ಪ್ರಥಮ: ಜಯ್ ಶಾ ಪ್ರದೀಪ್ ಆಳ್ವಾಸ್ ಕಾಲೇಜು<br />
ದ್ವಿತೀಯ: ಸನ್ನಿ ಆಂಥೋನಿ ಡಿ ಸೋಜಾ ಮಿಲಾಗ್ರೆಸ್ ಕಾಲೇಜು<br />
ತೃತೀಯ: ಡೇವಿಡ್ ಡಾಗಸ್ ವಾಲ್ಟರ್ ಆಳ್ವಾಸ್ ಕಾಲೇಜು<br />
6. 110ಮೀ ಹರ್ಡಲ್ಸ್:<br />
ಪ್ರಥಮ: ದೇಬಾರ್ಜುನ್ ಮರ್ಮು, ಆಳ್ವಾಸ್ ಕಾಲೇಜು,<br />
ದ್ವಿತೀಯ: ವರ್ಚಸ್ ಬಿ. ಶೆಟ್ಟಿ, ಎಸ್.ಡಿ.ಎಮ್ ಕಾಲೇಜು ಮಂಗಳೂರು<br />
ತೃತೀಯ: ನಿಶಾಂತ್, ಸೈಂಟ್ ಫಿಲೋಮಿನಾ ಪುತ್ತೂರು<br />
7. ಹೈ ಜಂಪ್:<br />
ಪ್ರಥಮ:<br />
ದ್ವಿತೀಯ:<br />
ತೃತೀಯ:<br />
8. ಡಿಸ್ಕಸ್ ಥ್ರೋ:<br />
ಪ್ರಥಮ: ವನಮ್ ಶರ್ಮಾ, ಆಳ್ವಾಸ್ ಕಾಲೇಜು<br />
ದ್ವಿತೀಯ: ಜಗನ್ನಾಥ್, ಆಳ್ವಾಸ್ ಕಾಲೇಜು<br />
ತೃತೀಯ: ಸುಮಂತ್ ಪೂಜಾರಿ, ನಿಟ್ಟೆ<br />
9. 400 ಮೀ ಒಟ:<br />
ಪ್ರಥಮ: ಗೌರಿ ಶಂಕರ್, ಆಳ್ವಾಸ್ ಕಾಲೇಜು<br />
ದ್ವಿತೀಯ: ರೋಹನ್. ಡಿ. ಕುಮಾರ್, ಎಸ್.ಡಿ.ಎಂ.ಬಿ.ಎಮ್ ಕಾಲೇಜು<br />
ತೃತೀಯ: ಫಾತಿಮ್ ಅನ್ಸಾರಿ, ಆಳ್ವಾಸ್ ಕಾಲೇಜು<br />
10. 1500ಮೀ ಓಟ:<br />
ಪ್ರಥಮ: ಅಜಿತ್ ಕುಮಾರ್, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
ದ್ವಿತೀಯ: ನಿರ್ಮಿತ್, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
ತೃತೀಯ: ದಿನೇಶ್, ಎಸ್.ಡಿ.ಎಮ್ ಉಜಿರೆ</p>
<p style="text-align: justify;">
ದ್ವಿತೀಯ ದಿನದ ಮಹಿಳೆಯರ ವಿಭಾಗದ ಮೀಟ್ ರೆಕಾರ್ಡ್:<br />
1. ಡಿಸ್ಕಸ್ ಥ್ರೋ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ನಿಧಿರಾಣಿ (45.59ಮೀ) ಹೊಸ ದಾಖಲೆಯನ್ನು ಸೃಷ್ಟಿಸಿದ್ದು, ನಂತೂರು ಪದವ್ ಕಾಲೇಜಿನ ಪ್ರಿಯಾಂಕಾ ಜೆ. ಎಸ್ (41.89ಮೀ) ದಾಖಲೆಯನ್ನು ಮುರಿದಿದ್ದಾರೆ.</p>
<p style="text-align: justify;">ದ್ವಿತೀಯ ದಿನದ ಮಹಿಳೆಯರ ವಿಭಾಗದ ಫೈನಲ್:<br />
1. 10,000 ಮೀ<br />
ಪ್ರಥಮ: ಚೈತ್ರಾ ದೇವಾಡಿಗ, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
ದ್ವಿತೀಯ: ದಿವ್ಯಶ್ರೀ, ಕೆ.ಎಸ್.ಎಸ್ ಕಾಲೇಜು ಸುಬ್ರಮಣ್ಯ,<br />
ತೃತೀಯ: ಶಾಲಿನಿ. ಕೆ.ಎಸ್, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
2. ಡಿಸ್ಕಸ್ ಥ್ರೋ:<br />
ಪ್ರಥಮ: ನಿಧಿರಾಣಿ, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
ದ್ವಿತೀಯ: ಸೃಷ್ಟಿ, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
ತೃತೀಯ: ಸ್ನೇಹಾ, ಪೂರ್ಣಪ್ರಜ್ಞಾ ಕಾಲೇಜು ಉಡುಪಿ<br />
3. 100ಮೀ ಹರ್ಡಲ್ಸ್:<br />
ಪ್ರಥಮ: ಪ್ರಿಯಾಂಕಾ, ಆಳ್ವಾಸ್ ಕಾಲೇಜು<br />
ದ್ವಿತೀಯ: ಸೌಮ್ಯಶ್ರೀ, ಆಳ್ವಾಸ್ ಕಾಲೇಜು<br />
ತೃತೀಯ: ದೀಕ್ಷಿತಾ, ಎಸ್.ಎಮ್ ಎಸ್ ಕಾಲೇಜು, ಬ್ರಹ್ಮಾವರ<br />
4. ಜಾವ್ಲಿನ್ ಥ್ರೋ:<br />
ಪ್ರಥಮ: ಪಾರ್ವತಿ ಮಾಬಲೇಶ್ವರ್ ನಾಯಕ್, ಆಳ್ವಾಸ್ ಕಾಲೇಜು<br />
ದ್ವಿತೀಯ: ದಿವ್ಯಜ್ಯೋತಿ, ಸೈಂಟ್ ಮೇರಿಸ್ ಕಾಲೇಜು, ಬ್ರಹ್ಮಾವರ<br />
ತೃತೀಯ: ಜ್ಯೋತ್ಸ್ನಾ ಪಿ, ಕೆನರಾ ಕಾಲೇಜು ಮಂಗಳೂರು<br />
5. ಟ್ರಿಪಲ್ ಜಂಪ್:<br />
ಪ್ರಥಮ: ಆಷಾ, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
ದ್ವಿತೀಯ: ಅನುಷಾ, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
ತೃತೀಯ: ಪವಿತ್ರಾ, ಎಸ್.ಡಿ.ಎಮ್ ಕಾಲೇಜು<br />
6. 100 ಮೀ ಓಟ:<br />
ಪ್ರಥಮ: ಧನಲಕ್ಷ್ಮಿ, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
ದ್ವಿತೀಯ: ದೇಚಮ್ಮ, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
ತೃತೀಯ: ಪಲ್ಲವಿ, ಎಸ್.ಡಿ.ಎಮ್ ಕಾಲೇಜು, ಉಜಿರೆ<br />
7. 1500ಮೀ ಓಟ:<br />
ಪ್ರಥಮ: ದೀಕ್ಷಾ. ಬಿ, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
ದ್ವಿತೀಯ: ಅಮೃತಾ, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
ತೃತೀಯ: ಸುಮತಿರಾ, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
8. 400ಮೀ ಓಟ:<br />
ಪ್ರಥಮ: ಸುನಿಲಾ ಕುಮಾರಿ, ಆಳ್ವಾಸ್ ಕಾಲೇಜು ಮೂಡಬಿದ್ರೆ<br />
ದ್ವಿತೀಯ: ಹರ್ಷಿತಾ. ಕೆ, ಆಳ್ವಾಸ್ ಕಾಲೇಜು, ಮೂಡಬಿದ್ರೆ<br />
ತೃತೀಯ: ಸುನಿಧಿ, ಸೈಂಟ್ ಅಲೋಶಿಯಸ್ ಕಾಲೇಜು, ಮಂಗಳೂರು.</p>
]]></content:encoded>
							<wfw:commentRss>http://alvas.org/news-events/%e0%b2%ae%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%b5%e0%b2%bf%e0%b2%b5%e0%b2%bf-%e0%b2%ae%e0%b2%9f%e0%b3%8d%e0%b2%9f%e0%b2%a6-39%e0%b2%a8%e0%b3%87-%e0%b2%85%e0%b2%82%e0%b2%a4/feed/</wfw:commentRss>
		<slash:comments>0</slash:comments>
							</item>
		<item>
		<title>ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತುಳು ಸಂಘ ಉದ್ಘಾಟನೆ</title>
		<link>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%87%e0%b2%82%e0%b2%9c%e0%b2%bf%e0%b2%a8%e0%b2%bf%e0%b2%af%e0%b2%b0%e0%b2%bf%e0%b2%82%e0%b2%97%e0%b3%8d-%e0%b2%95%e0%b2%be-8/</link>
				<comments>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%87%e0%b2%82%e0%b2%9c%e0%b2%bf%e0%b2%a8%e0%b2%bf%e0%b2%af%e0%b2%b0%e0%b2%bf%e0%b2%82%e0%b2%97%e0%b3%8d-%e0%b2%95%e0%b2%be-8/#respond</comments>
				<pubDate>Thu, 26 Sep 2019 12:13:33 +0000</pubDate>
		<dc:creator><![CDATA[alvas]]></dc:creator>
				<category><![CDATA[News & Events]]></category>

		<guid isPermaLink="false">http://alvas.org/?p=2023</guid>
				<description><![CDATA[ಮೂಡುಬಿದಿರೆ: ತುಳು ಭಾಷೆ ಉಳಿಯಬೇಕಾದರೆ ಅದರಲ್ಲಿ ಕಲಾವಿದ, ಲೇಖಕರು ಮತ್ತು ಯಕ್ಷಗಾನ ಕಲಾವಿದರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ನಮ್ಮದು ಶ್ರೀಮಂತ ಸಂಸ್ಕøತಿಯ ನಾಡು. ತುಳು ಸಂಸ್ಕøತಿ, ಭಾಷೆ ಉಳಿಯುವಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ತುಳು ರಂಗಭೂಮಿ, ಸಿನಿಮಾ ಕಲಾವಿದ ಅರವಿಂದ್ ಬೋಳಾರ್ ಹೇಳಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತುಳು ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆಳ್ವಾಸ್ ಕಾಲೇಜ್ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದಿದೆ ವಿರಾಸತ್ ಮತ್ತು ನುಡಿಸಿರಿಯ ಮೂಲಕ ಇದರಿಂದ ಸಂಸ್ಕೃತಿ [&#8230;]]]></description>
								<content:encoded><![CDATA[
<a href='http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%87%e0%b2%82%e0%b2%9c%e0%b2%bf%e0%b2%a8%e0%b2%bf%e0%b2%af%e0%b2%b0%e0%b2%bf%e0%b2%82%e0%b2%97%e0%b3%8d-%e0%b2%95%e0%b2%be-8/attachment/aiet-tulu-sangha-1/'><img width="271" height="300" src="http://alvas.org/wp-content/uploads/2019/09/AIET-Tulu-Sangha-1-271x300.jpg" class="attachment-medium size-medium" alt="" srcset="http://alvas.org/wp-content/uploads/2019/09/AIET-Tulu-Sangha-1-271x300.jpg 271w, http://alvas.org/wp-content/uploads/2019/09/AIET-Tulu-Sangha-1-768x849.jpg 768w, http://alvas.org/wp-content/uploads/2019/09/AIET-Tulu-Sangha-1.jpg 912w" sizes="(max-width: 271px) 100vw, 271px" /></a>
<a href='http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%87%e0%b2%82%e0%b2%9c%e0%b2%bf%e0%b2%a8%e0%b2%bf%e0%b2%af%e0%b2%b0%e0%b2%bf%e0%b2%82%e0%b2%97%e0%b3%8d-%e0%b2%95%e0%b2%be-8/attachment/aiet-tulu-sangha-2/'><img width="300" height="200" src="http://alvas.org/wp-content/uploads/2019/09/AIET-Tulu-Sangha-2-300x200.jpg" class="attachment-medium size-medium" alt="" srcset="http://alvas.org/wp-content/uploads/2019/09/AIET-Tulu-Sangha-2-300x200.jpg 300w, http://alvas.org/wp-content/uploads/2019/09/AIET-Tulu-Sangha-2-768x512.jpg 768w, http://alvas.org/wp-content/uploads/2019/09/AIET-Tulu-Sangha-2-1024x683.jpg 1024w" sizes="(max-width: 300px) 100vw, 300px" /></a>

<p style="text-align: justify;">ಮೂಡುಬಿದಿರೆ: ತುಳು ಭಾಷೆ ಉಳಿಯಬೇಕಾದರೆ ಅದರಲ್ಲಿ ಕಲಾವಿದ, ಲೇಖಕರು ಮತ್ತು ಯಕ್ಷಗಾನ ಕಲಾವಿದರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ನಮ್ಮದು ಶ್ರೀಮಂತ ಸಂಸ್ಕøತಿಯ ನಾಡು. ತುಳು ಸಂಸ್ಕøತಿ, ಭಾಷೆ ಉಳಿಯುವಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ತುಳು ರಂಗಭೂಮಿ, ಸಿನಿಮಾ ಕಲಾವಿದ ಅರವಿಂದ್ ಬೋಳಾರ್ ಹೇಳಿದರು.<br />
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತುಳು ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆಳ್ವಾಸ್ ಕಾಲೇಜ್ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದಿದೆ ವಿರಾಸತ್ ಮತ್ತು ನುಡಿಸಿರಿಯ ಮೂಲಕ ಇದರಿಂದ ಸಂಸ್ಕೃತಿ ಮತ್ತು ಸಂಪ್ರಾದಯದೋಂದಿಗೆ ವಿಚಾರ ವಿನಿಮಯ ಮಾಡಲು ಸಾಧ್ಯ ಎಂದರು.<br />
ತುಳು ಸಂಘದ ವತಿಯಿಂದ ಅರವಿಂದ ಬೋಳಾರ್ ಅವರನ್ನು ಸನ್ಮಾನಿಸಲಾಯಿತು<br />
ಆಳ್ವಾಸ್‍ನ ಟ್ರಸ್ಟಿ ವಿವೇಕ್ ಆಳ್ವ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ, ಕೃಷಿ, ತುಳುರಂಗಭೂಮಿಯಿಂದ ತುಳು ಭಾಷೆ ಸಮೃದ್ಧವಾಗಿದೆ. ತುಳು ಭಾಷೆಯ ಮುಖಾಂತರ ತುಳುವರನ್ನು ಸಂಘಟಿಸುವ ಪ್ರಯತ್ನವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಯುವಜನರು ನಮ್ಮ ಸಂಸ್ಕøತಿ ಉಳಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡಬೇಕು ಎಂದರು.<br />
ಕಾರ್ಯಕ್ರಮದಲ್ಲಿ ತುಳು ಸಂಘದ ಸಂಯೋಜಕ, ಪ್ರಾಧ್ಯಾಪಕ ಕೆ.ವಿ ಸುರೇಶ್ ಮತ್ತು ಪ್ರಾಧ್ಯಾಪಕ ಡಾ.ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು.<br />
ವಿದ್ಯಾರ್ಥಿಗಳಿಂದ ಕಲ್ಕುಡ &#8211; ಕಲ್ಲುಟಿ ಪೌರಣಿಕ ನಾಟಕ ಮತ್ತು ತುಳು ನೃತ್ಯ ಪ್ರದರ್ಶನಗೊಂಡಿತು.</p>
]]></content:encoded>
							<wfw:commentRss>http://alvas.org/news-events/%e0%b2%86%e0%b2%b3%e0%b3%8d%e0%b2%b5%e0%b2%be%e0%b2%b8%e0%b3%8d-%e0%b2%87%e0%b2%82%e0%b2%9c%e0%b2%bf%e0%b2%a8%e0%b2%bf%e0%b2%af%e0%b2%b0%e0%b2%bf%e0%b2%82%e0%b2%97%e0%b3%8d-%e0%b2%95%e0%b2%be-8/feed/</wfw:commentRss>
		<slash:comments>0</slash:comments>
							</item>
	</channel>
</rss>
